Select Your Language

Notifications

webdunia
webdunia
webdunia
webdunia

ಶಿವಾಜಿನಗರದಲ್ಲಿ ಸೀಲ್ ಡೌನ್ ನಿರ್ಲಕ್ಷಿಸಿ ಮೂವರು ಪರಾರಿ

ಶಿವಾಜಿನಗರದಲ್ಲಿ ಸೀಲ್ ಡೌನ್ ನಿರ್ಲಕ್ಷಿಸಿ ಮೂವರು ಪರಾರಿ
ಬೆಂಗಳೂರು , ಭಾನುವಾರ, 24 ಮೇ 2020 (10:45 IST)
Normal 0 false false false EN-US X-NONE X-NONE

ಬೆಂಗಳೂರು : ಬೆಂಗಳೂರಿನ ಶಿವಾಜಿನಗರದಲ್ಲಿ ಸೀಲ್ ಡೌನ್ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

 

ಶಿವಾಜಿನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಇಡೀ ಏರಿಯಾವನ್ನು ಸೀಲ್ ಡೌನ್ ಮಾಡಲಾಗಿದೆ. ಆದರೆ ಮೂವರು ಸೀಲ್ ಡೌನ್ ಏರಿಯಾದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಆದರೆ ನಾಪತ್ತೆಯಾಗಿರುವ ಮೂವರಿಂದ ಈಗ ಕೊರೊನಾ ಆತಂಕ ಶುರುವಾಗಿದ್ದು, ಅವರಿಗೆ ಸೋಂಕಿದ್ದರೆ ಬೇರೆಯವರಿಗೂ ತಗುಲಿವ ಚಿಂತೆ ಕಾಡುತ್ತಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಥೈಲ್ಯಾಂಡ್ ನಲ್ಲಿ ಕೋತಿಗಳ ಮೇಲೆ ಕೊರೊನಾ ಲಸಿಕೆ ಪ್ರಯೋಗ