Webdunia - Bharat's app for daily news and videos

Install App

ಕೆ ಆರ್ ಎಸ್ ಬಗೆಗಿನ ನಿಗೂಢ ಸತ್ಯ ಇದೇ!

Webdunia
ಗುರುವಾರ, 6 ಜೂನ್ 2019 (18:41 IST)
ಕೆ ಆರ್ ಎಸ್ ಅರ್ಥಾತ್ ಕನ್ನಂಬಾಡಿ ಕಟ್ಟೆ ಶುರುವಾಗಿದ್ದರ ಬಗ್ಗೆ ಹಲವರು ತಮ್ಮದೇ ಶೈಲಿನಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಡ್ಯಾಂ ಕುರಿತ ನಿಗೂಢ ಸ್ಟೋರಿ ಇಲ್ಲಿದೆ.

KRS (ಕನ್ನಂಬಾಡಿ ಕಟ್ಟೆ) ಕಟ್ಟುವ ಕೆಲಸ ಶುರುವಾದದ್ದು 1910 ರಲ್ಲಿ‌. ಮುಕ್ತಾಯಗೊಂಡದ್ದು 1932 ರಲ್ಲಿ‌. ವಿಶ್ವೇಶ್ವರಯ್ಯನವರು ಮೈಸೂರಿಗೆ ಬಂದದ್ದು 1912 ರಲ್ಲಿ ಮತ್ತು  1918 ರಲ್ಲಿಯೇ ನಾಲ್ವಡಿಯವರು SC, ST, OBC RM ಗಳಿಗೆ 75% ಪ್ರಾತಿನಿಧ್ಯ (ಮೀಸಲಾತಿ) ನೀಡಿದ್ದನ್ನು ವಿರೋಧಿಸಿ ರಾಜೀನಾಮೆ ನೀಡಿ ಹೋದರು. KRS ಆರಂಭವಾದಾಗ ಇದ್ದದ್ದು ಟಿ.ಆನಂದರಾವ್.

ಮುಕ್ತಾಯ ಹಂತದಲ್ಲಿ ದಿವಾನರಾಗಿದ್ದು ಸರ್ ಮಿರ್ಝಾ ಇಸ್ಮಾಯಿಲ್. ಈ ಮಧ್ಯದಲ್ಲಿ ಹೀಗೆ ಬಂದು ಹಾಗೆ ಹೋದವರು ಸನ್ಮಾನ್ಯ ವಿಶ್ವೇಶ್ವರಯ್ಯನವರು..! KRS ಯೋಜನೆ ರೂಪುರೇಷೆ  ಸಿದ್ಧವಾಗಿದ್ದದ್ದು ಟಿಪ್ಪುಸುಲ್ತಾನ್ ಕಾಲದಲ್ಲಿ.

ಸಿದ್ಧ ಮಾಡಿದ್ದು ಲಾರ್ಡ್ ಮೆಕ್ ಹೆಚಿನ್ ಎಂಬ ಫ್ರೆಂಚ್ ಇಂಜಿನಿಯರ್. ಅರಮನೆಯ ಹಾಗೂ ತನ್ನ ಮನೆಯವರ ಮೈಮೇಲಿನ ಒಡವೆ ಸುಮಾರು ಎರಡು ಕ್ವಿಂಟಲ್ ಚಿನ್ನವನ್ನು ಮುಂಬೈನಲ್ಲಿ ಮಾರಿ ಖುದ್ದಾಗಿ ನಿಂತು ಮೇಲ್ವಿಚಾರಣೆಯ ಉಸ್ತುವಾರಿ ವಹಿಸಿಕೊಡು KRS ಕಟ್ಟಿಸಿದ್ದು ರೈತಬಂಧು ನಾಲ್ವಡಿ ಕೃಷ್ಣರಾಜ ಒಡೆಯರ್. ಇದು ಇತಿಹಾಸದ ನಿಜ ಪುಟ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments