Webdunia - Bharat's app for daily news and videos

Install App

ಕೆ ಆರ್ ಎಸ್ ಬಗೆಗಿನ ನಿಗೂಢ ಸತ್ಯ ಇದೇ!

Webdunia
ಗುರುವಾರ, 6 ಜೂನ್ 2019 (18:41 IST)
ಕೆ ಆರ್ ಎಸ್ ಅರ್ಥಾತ್ ಕನ್ನಂಬಾಡಿ ಕಟ್ಟೆ ಶುರುವಾಗಿದ್ದರ ಬಗ್ಗೆ ಹಲವರು ತಮ್ಮದೇ ಶೈಲಿನಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಡ್ಯಾಂ ಕುರಿತ ನಿಗೂಢ ಸ್ಟೋರಿ ಇಲ್ಲಿದೆ.

KRS (ಕನ್ನಂಬಾಡಿ ಕಟ್ಟೆ) ಕಟ್ಟುವ ಕೆಲಸ ಶುರುವಾದದ್ದು 1910 ರಲ್ಲಿ‌. ಮುಕ್ತಾಯಗೊಂಡದ್ದು 1932 ರಲ್ಲಿ‌. ವಿಶ್ವೇಶ್ವರಯ್ಯನವರು ಮೈಸೂರಿಗೆ ಬಂದದ್ದು 1912 ರಲ್ಲಿ ಮತ್ತು  1918 ರಲ್ಲಿಯೇ ನಾಲ್ವಡಿಯವರು SC, ST, OBC RM ಗಳಿಗೆ 75% ಪ್ರಾತಿನಿಧ್ಯ (ಮೀಸಲಾತಿ) ನೀಡಿದ್ದನ್ನು ವಿರೋಧಿಸಿ ರಾಜೀನಾಮೆ ನೀಡಿ ಹೋದರು. KRS ಆರಂಭವಾದಾಗ ಇದ್ದದ್ದು ಟಿ.ಆನಂದರಾವ್.

ಮುಕ್ತಾಯ ಹಂತದಲ್ಲಿ ದಿವಾನರಾಗಿದ್ದು ಸರ್ ಮಿರ್ಝಾ ಇಸ್ಮಾಯಿಲ್. ಈ ಮಧ್ಯದಲ್ಲಿ ಹೀಗೆ ಬಂದು ಹಾಗೆ ಹೋದವರು ಸನ್ಮಾನ್ಯ ವಿಶ್ವೇಶ್ವರಯ್ಯನವರು..! KRS ಯೋಜನೆ ರೂಪುರೇಷೆ  ಸಿದ್ಧವಾಗಿದ್ದದ್ದು ಟಿಪ್ಪುಸುಲ್ತಾನ್ ಕಾಲದಲ್ಲಿ.

ಸಿದ್ಧ ಮಾಡಿದ್ದು ಲಾರ್ಡ್ ಮೆಕ್ ಹೆಚಿನ್ ಎಂಬ ಫ್ರೆಂಚ್ ಇಂಜಿನಿಯರ್. ಅರಮನೆಯ ಹಾಗೂ ತನ್ನ ಮನೆಯವರ ಮೈಮೇಲಿನ ಒಡವೆ ಸುಮಾರು ಎರಡು ಕ್ವಿಂಟಲ್ ಚಿನ್ನವನ್ನು ಮುಂಬೈನಲ್ಲಿ ಮಾರಿ ಖುದ್ದಾಗಿ ನಿಂತು ಮೇಲ್ವಿಚಾರಣೆಯ ಉಸ್ತುವಾರಿ ವಹಿಸಿಕೊಡು KRS ಕಟ್ಟಿಸಿದ್ದು ರೈತಬಂಧು ನಾಲ್ವಡಿ ಕೃಷ್ಣರಾಜ ಒಡೆಯರ್. ಇದು ಇತಿಹಾಸದ ನಿಜ ಪುಟ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ದೇಶ ಬದಲಾಯಿಸಿದ್ದರೆ, ಕಾಂಗ್ರೆಸ್ ಒಡೆದು ಆಳುತ್ತಿದೆ: ಜೆಪಿ ನಡ್ಡಾ

ಛೀ ಇದೆಂಥಾ ಅನಾಚಾರ.. ಚಿಕನ್ ಬಿರಿಯಾನಿ ಬೇಯಿಸುತ್ತಿರುವ ಗಣೇಶನ ಬ್ಯಾನರ್: Video

ಕರ್ನಾಟಕ ಹವಾಮಾನ ವರದಿ: ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ, IMD ನೀಡಿದ ಹೊಸ ಸಿಹಿ ಸುದ್ದಿ

ಉಮರ್ ಖಾಲಿದ್ ದೇಶಭಕ್ತ, ಗಾಡ್ಸೆ ದೇಶದ ಮೊದಲ ಭಯೋತ್ಪಾದಕ: ಬಿಕೆ ಹರಿಪ್ರಸಾದ್

ದೇಶಕ್ಕಿಂತ, ಪಕ್ಷವೇ ಮುಖ್ಯವಾಯ್ತಾ, ಬ್ರಿಕ್ಸ್ ಔತಣಕೂಟಕ್ಕೆ ಕರೆದರೂ ಹೋಗದ ಕಾಂಗ್ರೆಸ್ ಸಿಎಂಗಳ ವಿರುದ್ಧ ಆಕ್ರೋಶ

ಮುಂದಿನ ಸುದ್ದಿ
Show comments