Select Your Language

Notifications

webdunia
webdunia
webdunia
webdunia

ಸಾಲುಮರದ ತಿಮ್ಮಕ್ಕ ಅವರು ಜಾರಿಬಿದ್ದು ಗಾಯ- ಆಸ್ಪತ್ರೆಗೆ ದಾಖಲು

ಸಾಲುಮರದ ತಿಮ್ಮಕ್ಕ ಅವರು ಜಾರಿಬಿದ್ದು ಗಾಯ- ಆಸ್ಪತ್ರೆಗೆ ದಾಖಲು
bangalore , ಸೋಮವಾರ, 7 ಆಗಸ್ಟ್ 2023 (15:20 IST)
ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ನೀರೆರೆದು ಪೋಷಿಸಿ ಮಾದರಿಯಾಗಿರುವ ಮಹಾತಾಯಿ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಅವರು ಜಾರಿಬಿದ್ದು ಗಾಯಗೊಂಡು ಬೆಂಗಳೂರಿನ ಜಯನಗರ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ  ಈಶ್ವರ ಖಂಡ್ರೆ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಪಂದನಾ ಅವರಿಗೆ ಲೋ ಬಿಪಿ ಅಂತಾ ತಿಳಿದಿದೆ- ನಟ ಶ್ರೀ ಮುರುಳಿ