Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಅನ್ನ ಕೊಡುವ ಕಂಪನಿಗೆ ನೌಕರನಿಂದಲೇ ಕನ್ನ
Webdunia
ಬುಧವಾರ, 25 ಜುಲೈ 2018 (13:57 IST)
ಅನ್ನ
ಕೊಡುವ
ಕಂಪನಿಯಲ್ಲೇ
ನೌಕರನೋರ್ವ
ಕಳ್ಳತನ
ಮಾಡಿರುವ
ಘಟನೆ
ಹುಬ್ಬಳ್ಳಿಯಲ್ಲಿ
ನಡೆದಿದೆ
.
ಅದು
ಹಾಡಹಗಲೇ
ಕಚೇರಿಯಲ್ಲಿನ
ವಸ್ತುಗಳು
ಸೇರಿದಂತೆ
ನಗದು
ಕಳ್ಳತನ
ಮಾಡಿಕೊಂಡು
ಹೋದ
ಘಟನೆ
ವಿಕಾಸ
ನಗರದಲ್ಲಿ
ನಡೆದಿದೆ
.
ಕಂಪನಿಯ
ನೌಕರ
ಆಕಾಶ್
ಎಂಬಾತನೇ
ಈ
ಕೃತ್ಯ
ಎಸಗಿದ್ದಾನೆ
.
ಕಳ್ಳನ
ಕೈ
ಚಳಕ
ಕಚೇರಿಯಲ್ಲಿ
ಅಳವಡಿಸಿದ್ದ
ಸಿಸಿಟಿವಿ
ಕ್ಯಾಮರಾದಲ್ಲಿ
ಸೆರೆಯಾಗಿದೆ
.
ಕಚೇರಿಯಲ್ಲಿ
ಯಾರು
ಇಲ್ಲದ
ಸಮಯ
ನೋಡಿ
ಕಚೇರಿಗೆ
ನುಗ್ಗಿದ
ಆಕಾಶ್
,
ಕಚೇರಿಯಲ್ಲಿದ್ದ
ಪ್ರಿಂಟರ್
, 10
ಸಾವಿರ
ನಗದು
ಸೇರಿದಂತೆ
ಇನ್ನಿತರ
ವಸ್ತು
ಗಳನ್ನ
ಕದ್ದು
ಪರಾರಿಯಾಗಿದ್ದಾನೆ
.
ಬೆಳಿಗ್ಗೆ
ಬಂದು
ನೋಡಿದಾಗ
ಕಂಪನಿಯಲ್ಲಿದ್ದ
ವಸ್ತು
ನಾಪತ್ತೆಯಾಗಿರುವುದು ಗೊತ್ತಾಗಿದೆ.
ಬಳಿಕ
ಸಿಸಿ
ಕ್ಯಾಮರಾ
ಪರಿಶೀಲಿಸಿದಾಗ
ಕಂಪನಿ
ಸಿಬ್ಬಂದಿ
ಕನ್ನ
ಹಾಕಿದ್ದು
ಕಂಡು
ಬಂದಿದೆ
.
ಈ
ಸಂಬಂಧ
ಹುಬ್ಬಳ್ಳಿಯ
ವಿದ್ಯಾನಗರ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಪ್ರತಿಷ್ಠಿತ ಕಂಪನಿಯ ಹೆಸರು ಹೇಳಿ ಲಕ್ಷಾಂತರ ರೂ. ವಂಚಿಸಿದ ಭೂಪ
ಟೀ ಅಂಗಡಿ ಮುಂದೆ ಕಸ ಗುಡಿಸುತ್ತಿದ್ದ ಮಹಿಳೆಗೆ ಆದದ್ದಾದರೂ ಏನು?
ಮೊಬೈಲ್ ಕಳ್ಳನಿಗೆ ಬಿತ್ತು ಸಖತ್ ಗೂಸಾ
ಗರ್ಭ ಧರಿಸಿದ್ದ ಗೋವುಗಳ ಕಳ್ಳತನ…!
ಬ್ಯಾಂಕ್ ಕಳ್ಳತನಕ್ಕೆ ಬಂದ್ರು: ಬೀರು ಒಡೆಯದ ಕಾರಣ ವಾಪಸ್ ಆದ ಕಳ್ಳರು
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಗೋವುಗಳ ವ್ಯವಹಾರದಿಂದ ದೂರವಿರಿ ಎಂದು ಮುಸ್ಲಿಮರಿಗೆ ಅಜಂ ಖಾನ್ ಮನವಿ ಮಾಡಿದ್ದೇಕೆ?
Show comments