Select Your Language

Notifications

webdunia
webdunia
webdunia
webdunia

ಕಾಲುವೆ ಒಡೆದು ನದಿ ಸೇರ್ತಿರುವ ನೀರು

ಕಾಲುವೆ ಒಡೆದು ನದಿ ಸೇರ್ತಿರುವ ನೀರು
tumakuru , ಶನಿವಾರ, 10 ಸೆಪ್ಟಂಬರ್ 2022 (20:30 IST)
ಕಾಲುವೆ ಒಡೆದ ಹಿನ್ನೆಲೆಯಲ್ಲಿ ನೀರು ನದಿಗೆ ಹರಿದು ಪೋಲಾಗುತ್ತಿದೆ. ತುಮಕೂರಿನ ಮಧುಗಿರಿ ತಾಲೂಕಿನ ಕಲಿದೇವಪುರ ಗ್ರಾಮದ ಬಳಿ ಘಟನೆ ನಡೆದಿದೆ. ರೈತರ ಜಮೀನುಗಳ‌ ಮೂಲಕ ಕಾಲುವೆ ನೀರು ಕುಮಧ್ವತಿ ನದಿಯನ್ನು ಸೇರುತ್ತಿದೆ. ಕೆರೆ ಸೇರಬೇಕಾದ ನೀರು ಕುಮಧ್ವತಿ ನದಿಗೆ ಸೇರುತ್ತಿದ್ದು, ಇದಕ್ಕೆ ರೈತರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನೀರು ನದಿಯ ಮೂಲಕ ಆಂಧ್ರಕ್ಕೆ ಹೋಗ್ತಿದೆ ಎಂದ ರೈತರು, ಸಣ್ಣ ನೀರಾವರಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ರು.  1 ವರ್ಷದಿಂದ ಕಾಲುವೆ ಒಡೆದ್ರೂ ಸಣ್ಣ ನೀರಾವರಿ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.  ನದಿಗೆ ಹೋಗುವ ನೀರನ್ನ ನಿಲ್ಲಿಸುವಂತೆ ರೈತರು ಒತ್ತಾಯಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಾಕಿದ ಭೂಪ