Webdunia - Bharat's app for daily news and videos

Install App

ಜಾತ್ರೆಗೆ ಮನೆ ಮಂದಿ ಹೋದಾಗ ಅಪ್ಪನನ್ನೇ ಕೊಂದ ಮಗ

Webdunia
ಗುರುವಾರ, 3 ಅಕ್ಟೋಬರ್ 2019 (12:52 IST)
ಆ ಮನೆಯ ಮಂದಿ ತಮ್ಮ ಊರಿನ ಜಾತ್ರೆಗೆ ಅಂತ ಹೋಗಿದ್ರು. ಮನೆಯಲ್ಲಿ ಅಪ್ಪ – ಮಗ ಇದ್ರು. ಆದರೆ ಜಾತ್ರೆ ಮುಗಿಸಿ ಬರೋದ್ರೊಳಗಾಗಿ ಮನೆಯ ಹಿರಿಯ ಜೀವವಾಗಿದ್ದ ಅಪ್ಪನ ಹೆಣವನ್ನೇ ಮಗ ಉರುಳಿಸಿದ್ದನು.

ಕುಡಿತದ ದಾಸನಾಗಿದ್ದ ಪುತ್ರನೊಬ್ಬನು ತನ್ನ ಹೆತ್ತ ತಂದೆಯನ್ನೇ ಭೀಕರವಾಗಿ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿರೋ ಘಟನೆ ನಡೆದಿದೆ.

ವಿಪರೀತವಾಗಿ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಸಂಜೀವ್ ತೊರವಿ ಎಂಬಾತ ತನ್ನ ಅಪ್ಪನಾದ ಅಣ್ಣಪ್ಪ (59) ನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ವಿಜಯಪುರ ಜಿಲ್ಲೆಯ ಟಾಕಳಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕುಡಿತಕ್ಕೆ ಹಣ ಪಡೆದು ತೂರಾಡುತ್ತಾ ಬಂದಿದ್ದ ಮಗ ಮತ್ತೆ ಹಣ ಕೊಡುವಂತೆ ಅಪ್ಪನಿಗೆ ದುಂಬಾಲು ಬಿದ್ದಿದ್ದಾನೆ. ಆದರೆ ಹಣ ಕೊಡದ ಅಪ್ಪನನ್ನೇ ಕೊಲೆ ಮಾಡಿದ್ದಾನೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments