Select Your Language

Notifications

webdunia
webdunia
webdunia
webdunia

ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯಿಂದ ವಯೋವೃದ್ಧನ ಕೊಲೆ

ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯಿಂದ ವಯೋವೃದ್ಧನ ಕೊಲೆ
ಹಾವೇರಿ , ಭಾನುವಾರ, 28 ಅಕ್ಟೋಬರ್ 2018 (18:25 IST)
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯಿಂದ ವಯೋವೃದ್ಧನ ಕೊಲೆಯಾಗಿರುವ ಘಟನೆ ನಡೆದಿದೆ.

ಶಾಂತನಗೌಡ  ಎಂಬುವ ಮಾನಸಿಕ ಅಸ್ವಸ್ಥನೊರ್ವ ವಯೊವೃದ್ದನ ಕೊಲೆ ಮಾಡಿದ್ದಾನೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕು ಶಿಡೇನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೃದ್ದ ಶಿವಮೂರ್ತಯ್ಯ ಕೆಂಡದಮಠ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಕೊಲೆಗೀಡಾಗಿರುವ ಶಿವಮೂರ್ತಯ್ಯ ಕೆಂಡದಮಠ ಅವರು ಕೊಲೆ ಆರೋಪಿಯಾಗಿರುವವನ ಮನೆಗೆ ಒಳ್ಳೆಯದಾಗಲಿ ಎಂದು ಪೂಜೆ ಮಾಡಿದ್ದರಂತೆ. ಆದರೆ ಪೂಜೆಯಿಂದ ಯಾವುದೇ ರೀತಿಯಲ್ಲಿ ಒಳ್ಳೆಯದು ಆಗಿಲ್ಲ ಎಂದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರಕಾರದಲ್ಲಿ ಜನತೆಗೆ ಸಂಕಷ್ಟ ಎದುರಾಗಿದೆ ಎಂದ ಜೆಡಿಎಸ್ ಅಧ್ಯಕ್ಷ