Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಕೊರೊನಾಕ್ಕೆ ಪರಿಹಾರವಲ್ಲ ಎಂದ ಸಚಿವ

ಲಾಕ್ ಡೌನ್ ಕೊರೊನಾಕ್ಕೆ ಪರಿಹಾರವಲ್ಲ ಎಂದ ಸಚಿವ
ಚಿಕ್ಕಮಗಳೂರು , ಬುಧವಾರ, 1 ಜುಲೈ 2020 (20:50 IST)
ಕೊರೊನಾ  ನಿಯಂತ್ರಣಕ್ಕೆ  ಲಾಕ್  ಡೌನ್  ಒಂದೇ ಪರಿಹಾರವಲ್ಲ.  ಈ ಮೊದಲು  ನಾವು  ಲಾಕ್  ಡೌನ್  ಮಾಡಿದ್ದೇವೆ.
ಹೀಗಂತ  ಕಂದಾಯ  ಸಚಿವ  ಆರ್.  ಅಶೋಕ್  ಹೇಳಿದ್ದಾರೆ.

ಚಿಕ್ಕಮಗಳೂರು  ನಗರದ ನೂತನ  ಜಿಲ್ಲಾಧಿಕಾರಿ  ಕಚೇರಿ  ಕಟ್ಟಡದ  ಕಾಮಗಾರಿ  ಪರಿಶೀಲನೆ  ಮಾಡಿ  ಮಾತನಾಡಿ,  ಈ  ಕೊರೊನಾ  ಚೀನಾ ವೈರಸ್ . 3, 6 ತಿಂಗಳಿಗೆ  ಹೋಗುವಂತದಲ್ಲ. ಎಲ್ಲಾ  ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಇನ್ನು  6 ತಿಂಗಳು ಕೊರೋನಾ  ಹತೋಟಿಗೆ  ತರಲು  ಹಗಲು  ರಾತ್ರಿ  ಕೆಲಸ  ಮಾಡಲು ಮಾನಸಿಕವಾಗಿ  ಸಿದ್ಧರಾಗಬೇಕು.

ಹೊರ  ರಾಜ್ಯಕ್ಕೆ  ಹೋಲಿಸಿದರೆ ನಮ್ಮಲ್ಲಿ  ಸೋಂಕು  ಕಡಿಮೆ  ಇದೆ.  ಸರ್ಕಾರ  ಯಶಸ್ವಿಯಾಗಿ  ನಿಭಾಯಿಸಿಕೊಂಡು  ಬಂದಿದೆ  ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಮರ್ಷಿಯಲ್ ಲೈಸನ್ಸ್ : ಈ ವಿದ್ಯಾರ್ಹತೆ ಕಡ್ಡಾಯವಲ್ಲ