Webdunia - Bharat's app for daily news and videos

Install App

ದೆವ್ವ ಓಡಿಸಲು ಪೊಲೀಸರಿಗೆ ಫೋನ್ ಮಾಡಿದ ಭೂಪ

Webdunia
ಗುರುವಾರ, 18 ಜುಲೈ 2019 (15:10 IST)

ದೆವ್ವವನ್ನು ಬಿಡಿಸಬೇಕು. ಅದನ್ನ ದೂರ ಓಡಿಸಬೇಕೆಂದು ಯುವಕನೊಬ್ಬ ಪೊಲೀಸರಿಗೆ ಕರೆ ಮಾಡಿದ್ದಾನೆ.

ವ್ಯಕ್ತಿಯೊಬ್ಬ ದೆವ್ವವಾಗಿ ನನ್ನ ತಂಗಿಗೆ ಕಾಡುತ್ತಿದ್ದಾನೆ. ಆತನೊಂದಿಗೆ ನಾನು ಮಾತನಾಡಿದ್ದೇನೆ. ಆದರೆ ಆತ ದೆವ್ವವಾಗಿದ್ದು, ನನ್ನ ತಂಗಿಯನ್ನು ಬಿಟ್ಟು ಹೋಗುತ್ತಿಲ್ಲ. ಹೀಗಂತ ಯುವಕ ಆನಂದ್ ಪಟೇಲ್ ಎಂಬಾತ ಪೊಲೀಸರಿಗೆ ಕರೆ ಮಾಡಿದ್ದಾನೆ.

ಲಕ್ನೋದಲ್ಲಿ ಈ ಘಟನೆ ನಡೆದಿದ್ದು, ಫೋನ್ ಕರೆ ಆಧರಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಯುವಕ ಹೇಳಿದ್ದು ಕೇಳಿ ಆತನ ಮನವೊಲಿಸಲು ಪೊಲೀಸರು ಯತ್ನಿಸಿದ್ದರು.

ಪೊಲೀಸರು ಬಂದದ್ದನ್ನು ನೋಡಿದ ಯುವಕನ ತಂದೆ, ನಮಗೆ ಗೊತ್ತಿಲ್ಲದಂತೆ ಪೋನ್ ಮಾಡಿದ್ದಾನೆ. ನಾವು ತಿಳುವಳಿಕೆ ಹೇಳುತ್ತೇವೆ ಅಂತ ಪೊಲೀಸರಿಗೆ ಹೇಳಿ ಕಳಿಸಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments