Webdunia - Bharat's app for daily news and videos

Install App

ನೀರಾವರಿ ಹೋರಾಟಗಾರರು ವಿಜ್ಞಾನಿಗಳಲ್ಲ ಎಂದ ಶಾಸಕ

Webdunia
ಶುಕ್ರವಾರ, 27 ಜುಲೈ 2018 (20:12 IST)
ಕೆಸಿ ವ್ಯಾಲಿ ನೀರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಕೆಸಿ ವ್ಯಾಲಿ ನೀರನ್ನ ನಾನೇ ಕುಡಿಯುತ್ತೇನೆ ಎಂದು ಶಾಸಕರೊಬ್ಬರು ಹೇಳಿಕೆ ನೀಡಿದ್ದಾರೆ.

ಕೆಸಿ ವ್ಯಾಲಿ ನೀರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಕೆಸಿ ವ್ಯಾಲಿ ನೀರನ್ನ ನಾನೇ ಕುಡಿಯುತ್ತೇನೆ ಎಂದು ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಹೇಳಿಕೆ ನೀಡಿದ್ದಾರೆ.

ನೀರನ್ನ ಕುಡಿದು ಜಿಲ್ಲೆಯ ಜನರ ಆತಂಕ ನಿವಾರಣೆ ಮಾಡುವೆ. ಕೆಸಿ ವ್ಯಾಲಿ ನೀರು ವಿಷವಲ್ಲ, ಅದು ಜಿಲ್ಲೆಯ ಪಾಲಿಗೆ ಅಮೃತವಾಗಿದೆ. ನೀರು ಹೆಚ್ಚಾಗಿ ಹರಿಯುವುದರಿಂದ ನೊರೆ ಬರುವುದು ಸಹಜ.  ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸಲು ಕೆಸಿ ವ್ಯಾಲಿ ನೀರನ್ನ ಹರಿಸಲಾಗುತ್ತದೆ.  ಜಿಲ್ಲೆಯ ಅಭಿವೃದ್ದಿಯನ್ನ ಸಹಿಸಲಾರದವರು ಅಡ್ಡಿಪಡಿಸುತ್ತಿದ್ದಾರೆ ಎಂದಿದ್ದಾರೆ.

ಕೆಸಿ ವ್ಯಾಲಿ ನೀರು ಹರಿಸಬಾರದು ಅಂತಾ ಹೇಳುವ ನೀರಾವರಿ ಹೋರಾಟಗಾರರು ವಿಜ್ಞಾನಿಗಳಲ್ಲ ಎಂದೂ ಹೋರಾಟಗಾರರ ವಿರುದ್ಧ ಶಾಸಕ ಕೆ.ಶ್ರೀನಿವಾಸಗೌಡ ಕಿಡಿಕಾರಿದ್ದಾರೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments