Webdunia - Bharat's app for daily news and videos

Install App

ಚಿರತೆಯನ್ನು ಅಟ್ಟಾಡಿಸಿದ ಮುಳ್ಳುಹಂದಿ

Webdunia
ಭಾನುವಾರ, 20 ನವೆಂಬರ್ 2022 (15:50 IST)
ಮುಳ್ಳು ಹಂದಿಯೊಂದು ಚಿರತೆಯನ್ನ ಅಟ್ಟಾಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಬೃಂದಾವನ ಗಾರ್ಡನ್​ನಲ್ಲಿ ನಡೆದಿದೆ. ಮುಳ್ಳುಹಂದಿಯನ್ನ ಬೇಟೆಯಾಡಲು ಚಿರತೆ ಬಂದಿತ್ತು. ನಂತರ ಎರಡು ಪ್ರಾಣಿಗಳು ಕಾದಾಟಕ್ಕಿಳಿದಿವೆ. ಕೊನೆಗೆ ಮುಳ್ಳುಹಂದಿ ವೀರಾವೇಷದಿಂದ ಹೋರಾಡಿದೆ.. ಮುಳ್ಳುಹಂದಿಯ ಕೋಪಕ್ಕೆ ಚಿರತೆ ಕಾಲ್ಕಿತ್ತಿದೆ.. ಸಿಸಿ ಕ್ಯಾಮರಾದಲ್ಲಿ ಈ ಆಶ್ಚರ್ಯಕಾರಿ ವಿಡಿಯೋ ಸೆರೆಯಾಗಿದೆ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments