Select Your Language

Notifications

webdunia
webdunia
webdunia
webdunia

ವಿಧಾನಪರಿಷತ್ ಚುನಾವಣೆ ಗೆಲ್ಲಬೇಕು ಅದೇ ಗುರಿ-ವಿಜಯೇಂದ್ರ

ವಿಜಯೇಂದ್ರ

geetha

bangalore , ಭಾನುವಾರ, 21 ಜನವರಿ 2024 (15:00 IST)
ಬೆಂಗಳೂರು-ಎರಡೂ ಪಕ್ಷದವರು ಒಟ್ಟಿಗೆ ಕುಳಿತು ವಿಧಾನಪರಿಷತ್ ಉಪ ಚುನಾವಣೆ ಎದುರಿಸಬೇಕಿದೆ.ಮುಂದೆ ಲೋಕಸಭಾ ಚುನಾವಣೆ ಕೂಡ ಬರ್ತಿದೆ.ಈ ಬಗ್ಗೆ ಚರ್ಚೆಯಾಗಿದೆ.ಅಭ್ಯರ್ಥಿ ಘೋಷಣೆ ಮಾಡಲು ಹೈಕಮಾಂಡ್‌ಗೆ ಸೂಚಿಸ್ತೇವೆ.ತಳಮಟ್ಟದಲ್ಲೂ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಹೋಗಬೇಕು.ಎರಡೂ ಕಡೆ ಅಭ್ಯರ್ಥಿ ಇದ್ದಾರೆ.ಇದರಲ್ಲಿ ಗೊಂದಲ‌ ಇಲ್ಲ.ಏಳೂ ವಿಧಾನಪರಿಷತ್ ಚುನಾವಣೆ ಗೆಲ್ಲಬೇಕು ಅದೇ ಗುರಿ ಎಂದು ವಿಜಯೇಂದ್ರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳೋದಕ್ಕೆ ಜನ ಕಾತುರ