Select Your Language

Notifications

webdunia
webdunia
webdunia
webdunia

‌ಲವ್ ನಿರಾಕರಿಸಿದ ಹುಡುಗಿಗೆ ಆ್ಯಸಿಡ್ ಎರಚಿದ್ದ ಭೂಪ ಅಂದರ್

‌ಲವ್ ನಿರಾಕರಿಸಿದ ಹುಡುಗಿಗೆ ಆ್ಯಸಿಡ್ ಎರಚಿದ್ದ ಭೂಪ ಅಂದರ್
ಹಾವೇರಿ , ಬುಧವಾರ, 29 ಜನವರಿ 2020 (20:33 IST)

ಯುವತಿಯೊಬ್ಬಳ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂತ ಪ್ರಾಣಾ ತಿಂದಿದ್ದಲ್ಲದೇ ಅವನ ಪ್ರೀತಿಗೆ ನೋ ಎಂದೋಳಿಗೆ ಆ್ಯಸಿಡ್ ಹಾಕಿ ಪಾಗಲ್ ಪ್ರೇಮಿ ಪರಾರಿಯಾಗಿದ್ದನು.
 

ಆ್ಯಸಿಡ್ ದಾಳಿಯಿಂದ ಗಂಭೀರ ಗಾಯಗೊಂಡಿರೋ ಯುವತಿಗೆ ಚಿಕಿತ್ಸೆ ಮುಂದುವರಿದಿದೆ. ಪಾಗಲ್ ಪ್ರೇಮಿಗಾಗಿ ಬಲೆ ಬೀಸಿದ್ದ ಪೊಲೀಸರು ಕೊನೆಗೂ ಅಂದರ್ ಮಾಡಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ತಲೆ ಮರೆಸಿಕೊಂಡಿದ್ದ ಪಾಗಲ್ ಪ್ರೇಮಿ ಪ್ರಸಾದ್ ಚಿಕ್ಕಳ್ಳಿ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಆರೋಪಿ ಮಾಡಿರೋ ಆ್ಯಸಿಡ್ ದಾಳಿಯಿಂದಾಗಿ ಯುವತಿಯ ಕೈ, ಮುಖ, ಕಣ್ಣಿಗೆ ಹಾನಿಯಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಗೆ ಉಗ್ರಗಾಮಿ ಪಟ್ಟ