ಬಿಜೆಪಿಯ ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಹೀಗಿದೆ

Webdunia
ಗುರುವಾರ, 29 ಆಗಸ್ಟ್ 2019 (12:35 IST)
ಬೆಂಗಳೂರು : ಸಚಿವರಿಗೆ ಖಾತೆ ಹಂಚಿಕೆಯ ಬಳಿಕ ಇದೀಗ ಜಿಲ್ಲಾ ಉಸ್ತುವಾರಿಯಾಗಲು ಬಿಜೆಪಿ ಪಾಳಯದಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.




ಈಗಾಗಲೇ ಬಿಜೆಪಿ ಸಂಭವನೀಯ ಪಟ್ಟಿ ಸಿದ್ದಪಡಿಸಿದ್ದು, ಆದರೆ ನಮ್ಮ ಜಿಲ್ಲೆಗಳ ಉಸ್ತುವಾರಿಯನ್ನಾದರೂ ನೀಡಿ ಎಂದು ಸಚಿವರು ಸಿಎಂ ಯಡಿಯೂರಪ್ಪ ಮುಂದೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.


ಬಿಜೆಪಿ ಸಿದ್ದಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರ ಸಂಭವನೀಯ ಪಟ್ಟಿ ಹೀಗಿದೆ:

ಆರ್ ಅಶೋಕ್ - ಮಂಡ್ಯ, ರಾಮನಗರ

ವಿ.ಸೋಮಣ್ಣ - ಮೈಸೂರು, ಚಾಮರಾಜನಗರ

ಡಾ.ಅಶ್ವಥ್ ನಾರಾಯಣ - ಬೆಂಗಳೂರು, ಚಿಕ್ಕಬಳ್ಳಾಪುರ

ಸುರೇಶ್ ಕುಮಾರ್ - ಕೊಡಗು

ಸಿ.ಟಿ.ರವಿ - ಚಿಕ್ಕಮಗಳೂರು, ಹಾಸನ

ಲಕ್ಷ್ಮಣ ಸವದಿ - ಬೆಳಗಾವಿ

ಗೋವಿಂದ ಕಾರಜೊಳ - ಬಾಗಲಕೋಟೆ, ವಿಜಯಪುರ

ಜಗದೀಶ್ ಶೆಟ್ಟರ್ - ಹುಬ್ಬಳ್ಳಿ ಧಾರವಾಡ, ಉತ್ತರಕನ್ನಡ

ಕೋಟಾ ಶ್ರೀನಿವಾಸ್ ಪೂಜಾರಿ - ದಕ್ಷಿಣ ಕನ್ನಡ, ಉಡುಪಿ

ಶ್ರೀರಾಮುಲು - ಬಳ್ಳಾರಿ, ಚಿತ್ರದುರ್ಗ

ಬಸವರಾಜ ಬೊಮ್ಮಾಯಿ - ಹಾವೇರಿ, ದಾವಣಗೆರೆ

ಕೆ. ಎಸ್. ಈಶ್ವರಪ್ಪ - ಕೊಪ್ಪಳ, ಶಿವಮೊಗ್ಗ

ಪ್ರಭು ಚೌಹಾಣ್ - ಬೀದರ್

ಎಚ್. ನಾಗೇಶ್ - ಕೋಲಾರ

ಜೆ .ಸಿ ಮಾಧುಸ್ವಾಮಿ - ತುಮಕೂರು, ಕಲಬುರ್ಗಿ

ಸಿ. ಸಿ. ಪಾಟೀಲ್ - ಗದಗ, ರಾಯಚೂರು

ಶಶಿಕಲಾ ಜೊಲ್ಲೆ - ಯಾದಗಿರಿ



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ತಾಪಮಾನದಲ್ಲಿ ಮತ್ತಷ್ಟು ಇಳಿಕೆ, ಹವಾಮಾನ ವರದಿ ಗಮನಿಸಿ

ಅಗ್ರಹಾರದಲ್ಲಿ ಅಕ್ರಮ ಹೆಚ್ಚು ಬೆನ್ನಲ್ಲೇ, ಖಡಕ್ ಪೊಲೀಸ್ ಅಧಿಕಾರಿ ಎಂಟ್ರಿ, ಕೈದಿಗಳಿಗೆ ನಡುಕ

ಷಡ್ಯಂತ್ರ ಬಯಲು ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ ಧರ್ಮಸ್ಥಳ

ರೇಷ್ಮೆ ಬದಲು ಪಾಲಿಸ್ಟರ್ ಶಾಲು ತಿರುಪತಿ ದೇವಸ್ಥಾನದಲ್ಲಿ ಏನಿದು ಹಗರಣ

ಐಪಿಎಲ್ ಪಂದ್ಯವನ್ನು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ: ಶಿವಕುಮಾರ್‌

ಮುಂದಿನ ಸುದ್ದಿ
Show comments