Select Your Language

Notifications

webdunia
webdunia
webdunia
webdunia

ಮಳೆ ಆರ್ಭಟದೊಂದಿಗೆ ರೋಗದ ಭೀತಿ ಶುರು

ಮಳೆ ಆರ್ಭಟದೊಂದಿಗೆ ರೋಗದ ಭೀತಿ ಶುರು
bangalore , ಗುರುವಾರ, 25 ಮೇ 2023 (21:00 IST)
ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು ರಾತ್ರಿಯಿಡೀ ಸುರಿಯುತ್ತಿರುವ ರಣ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ ಅಕಾಲಿಕ ಮಳೆಯಿಂದಾಗಿ ಜನರಲ್ಲಿ ರೋಗದ  ಭೀತಿ ಉಂಟಾಗಿದೆ. ಇಷ್ಟೇ ಅಲ್ಲದೆ ನಿಂತ ನೀರು ಹಾಗೂ ಕೊಳಚೆ ನೀರಿನಿಂದ ಸೊಳ್ಳೆ ಪ್ರಮಾಣ ಹೆಚ್ಚಾಗಿದ್ದು ಜನರಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ರೋಗಗಳು ಕಾಣಿಸಿಕೊಳ್ಳುತ್ತಿವೆ ಹಾಗೂ ವಾತಾವರಣದಲ್ಲಿ ಆದ ದಿಢೀರ್ ಬದಲಾವಣೆಗೆ ಜನರಲ್ಲಿ ಕೆಮ್ಮು ಹಾಗೂ ಶೀತ ಜ್ವರಗಳು ಹಾಗೂ ನೀರಿನ ಮೂಲಗಳಲ್ಲಿ ಕೊಳಚೆ ನೀರು ನಿಶ್ಚಿತವಾಗುತ್ತಿರುವುದರಿಂದ ಅತಿಸಾರದಂತಹ ಕಾಯಿಲೆಗಳು ಸಹ ಜನರಲ್ಲಿ ಕಾಣಿಸಿಕೊಳ್ಳುತ್ತಿವೆ . 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಅಧಿಕಾರ ಹಂಚಿಕೆ ಆಗಿದ್ಯಾ..?