Select Your Language

Notifications

webdunia
webdunia
webdunia
webdunia

ಚಂದ್ರಮೌಳೇಶ್ವರ ದೇವಾಲಯದ ವಿಸ್ಮಯಕ್ಕೆ ತಡೆಯೊಡ್ಡಿದ ಕೊರೊನಾ

ಚಂದ್ರಮೌಳೇಶ್ವರ ದೇವಾಲಯದ ವಿಸ್ಮಯಕ್ಕೆ ತಡೆಯೊಡ್ಡಿದ ಕೊರೊನಾ
ಮೈಸೂರು , ಬುಧವಾರ, 25 ಮಾರ್ಚ್ 2020 (09:05 IST)
ಮೈಸೂರು : ಕೊರೊನಾ ಸೋಂಕಿನಿಂದಾಗಿ ಚಂದ್ರಮೌಳೇಶ್ವರ ದೇವಾಲಯದ ವಿಸ್ಮಯಕ್ಕೆ ತಡೆಯುಂಟಾಗಿದೆ.

ಹೌದು. ಯುಗಾದಿ ಹಬ್ಬದಂದು ಸೂರ್ಯನ ರಶ್ಮಿ ಚಂದ್ರಮೌಳೇಶ್ವರ ದೇವಾಲಯದ ಶಿವಲಿಂಗದ ಮೇಲೆ ಬೀಳುತ್ತಿತ್ತು. ಆದರೆ ಕೊರೊನಾ ಭೀತಿಯಿಂದ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿದ್ದ ಕಾರಣ ಸೂರ್ಯನ ರಶ್ಮಿ ಶಿವಲಿಂಗಕ್ಕೆ ಬೀಳದಂತಾಗಿದೆ.

 

ಅಲ್ಲದೇ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಆದರೆ ಭಾರತ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ದೇವಾಲಯದತ್ತ ಭಕ್ತರ ಸುಳಿವೇ ಇಲ್ಲದಂತಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದಲ್ಲಿ ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭ ಕೋರಿದ ಪ್ರಧಾನಿ ಮೋದಿ