Select Your Language

Notifications

webdunia
webdunia
webdunia
webdunia

ರಸ್ತೆ ಕಾಮಗಾರಿ ವಿಚಾರದಲ್ಲಿ ತಾರತಮ್ಯ; ಜಿಟಿಡಿಗೆ ಶಿವಮೂರ್ತಿ ಬೆಂಬಲಿಗರಿಂದ ಘೇರಾವ್

ರಸ್ತೆ ಕಾಮಗಾರಿ ವಿಚಾರದಲ್ಲಿ ತಾರತಮ್ಯ; ಜಿಟಿಡಿಗೆ ಶಿವಮೂರ್ತಿ ಬೆಂಬಲಿಗರಿಂದ ಘೇರಾವ್
ಬೆಂಗಳೂರು , ಭಾನುವಾರ, 15 ಮಾರ್ಚ್ 2020 (10:54 IST)
ಬೆಂಗಳೂರು : ಚಾಮುಂಡೇಶ್ವರಿ ಕ್ಷೇತ್ರದ ಬೆಳವಾಡಿಯಲ್ಲಿ ಶಾಸಕ ಜೆಟಿ ದೇವೆಗೌಡರು ಹಾಗೂ ಶಿವಮೂರ್ತಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.


ಬೆಳವಾಡಿಯಲ್ಲಿ ರಸ್ತೆ ಕಾಮಗಾರಿ ಗುದ್ದಲಿ ಪೂಜೆಗೆ ಜೆಟಿ ದೇವೆಗೌಡರು ಆಗಮಿಸಿದ್ದ ವೇಳೆ ಈ ಗಲಾಟೆ ನಡೆದಿದೆ. ರಸ್ತೆ ಕಾಮಗಾರಿ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಜೆಟಿ ದೇವೆಗೌಡರಿಗೆ ಶಿವಮೂರ್ತಿ ಬೆಂಬಲಿಗರು ಘೇರಾವ್ ಹಾಕಿದ್ದಾರೆ.


ಈ ವೇಳೆ ಉಭಯ ನಾಯಕರ ಬಣಗಳ ಮಧ್ಯೆ ವಾಗ್ವಾದ ಏರ್ಪಟ್ಟಿದ್ದು, ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಿಎಸ್ ವೈ ನಿವಾಸಕ್ಕೂ ತಟ್ಟಿದ ಕೊರೊನಾ ಭೀತಿ