Select Your Language

Notifications

webdunia
webdunia
webdunia
webdunia

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಟ್ವೀಟ್ ಗೆ ತಿರುಗೇಟು ನೀಡಿದ ಸಿಎಂ

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಟ್ವೀಟ್ ಗೆ ತಿರುಗೇಟು ನೀಡಿದ ಸಿಎಂ
bangalore , ಮಂಗಳವಾರ, 22 ಮಾರ್ಚ್ 2022 (18:28 IST)
ದಿ ಕಾಶ್ಮೀರ್ ಪೈಲ್ಸ್ ಚಿತ್ರಕ್ಕೆ ಬೆಳಗಾವಿಯನ್ನ ಹೋಲಿಸಿ ಶಿವಸೇನೆ ನಾಯಕ ಸಂಜಯ್ ರಾವತ್ ಮಾಡಿರುವ ಟ್ವೀಟ್ ಗೆ ಸಿಎಂ ಕಾಶ್ಮೀ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಅದೊಂದು ಸ್ಟಂಟ್ ಮಾತ್ರ, ಬೆಳಗಾವಿ ವಿಚಾರ 1956 ನಲ್ಲೇ ತೀರ್ಮಾನ ಆಗಿದೆ. 1956 ರ ರಾಜ್ಯ ಪುನರ್ ವಿಂಗಡಣೆ ಅನುಗುಣವಾಗಿ ಆಗಿದೆ. ಸತ್ಯ ಹೇಳಬೇಕು ಅಂದ್ರೆ ನಮ್ಮ ಕನ್ನಡ ಮಾತಾಡುವ ಸೊಲ್ಲಾಪುರ, ಅಕ್ಕಲಕೋಟೆ ಮಹಾರಾಷ್ಟ್ರದಲ್ಲಿ ಉಳಿದಿದೆ, ಈ ರೀತಿಯಲ್ಲಿ ಮಾತಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರು ಅಗಾಗ ಬೆಳಗಾವಿ ಹೆಸರಿನಲ್ಲಿ ಅಲ್ಲಿರುವ ಸಮಸ್ಯೆಗಳನ್ನು ಡೈವರ್ಟ್ ಮಾಡಲು ಈ ಕೆಲಸ ಮಾಡುತ್ತಾರೆ ಹಾಗಾಗಿ ಈಗ ಅವರು ಮಾಡುತ್ತಿರುವುದು ಕೇವಲ ರಾಜಕೀಯ ಸ್ಟಂಟ್, ಬೆಳಗಾವಿ ವಿಚಾರ ಮುಗಿದ ಅಧ್ಯಾಯವಾಗಿದೆ ಎನ್ನುವ ಮೂಲಕ ಶಿವಸೇನೆಗೆ ಸಂಸದನಿಗೆ ಟಾಂಗ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಯ ನೂರಾರು ಕಾರ್ಮಿಕರಲ್ಲಿ ಕೆಲಸ ಕಳೆದುಕೊಳ್ಳುವ ಭೀತಿ