Select Your Language

Notifications

webdunia
webdunia
webdunia
webdunia

ಹಿಜಾಬ್ ವಿವಾದಕ್ಕೆ ಕರ್ನಾಟಕ ಬಂದ್

ಹಿಜಾಬ್ ವಿವಾದಕ್ಕೆ ಕರ್ನಾಟಕ ಬಂದ್
ಬೆಂಗಳೂರು , ಸೋಮವಾರ, 21 ಮಾರ್ಚ್ 2022 (17:12 IST)

ಹೈಕೋರ್ಟ್‌ ತೀರ್ಪುನ್ನ ಕೆಲ ಸಂಘಟನೆ ತೀವ್ರ ಟೀಕಿಸಿವೆ.ಕೋರ್ಟ್‌ನ ಘನತೆಯನ್ನ ಕುಗ್ಗಿಸಲು ಸಂಘಟನೆಗಳಿಂದ ಯತ್ನಿಸಲಾಗಿದೆ. ಕರ್ನಾಟಕ ಬಂದ್‌ಗೆ ಕರೆ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಿ. ಅವ್ರ ವಿರುದ್ಧ ಸ್ವಯಃ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವಂತೆ' ಮನವಿ‌ ಮಾಡಿದ್ದಾರೆ.

ಅದ್ರಂತೆ, ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ಪೂರ್ಣ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಏಳು ಸಂಘಟನೆಗಳ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಅಮೃತೇಶ್‌ ಮನವಿ ಸಲ್ಲಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸೇನೆ ಸೇರಲು 10 ಕಿ.ಮೀ. ಓಡುತ್ತಾ ಮನೆ ಸೇರುವ ಬಡ ಯುವಕನ ವಿಡಿಯೋ ವೈರಲ್