Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಅಧಿಕಾರಿಗಳಿಗೆ ನಾಚಿಕೆ ಇಲ್ಲಾ - ಹೆಚ್. ಡಿ. ಕೆ

ಬಿಬಿಎಂಪಿ ಅಧಿಕಾರಿಗಳಿಗೆ ನಾಚಿಕೆ ಇಲ್ಲಾ - ಹೆಚ್. ಡಿ. ಕೆ
ಬೆಂಗಳೂರು , ಮಂಗಳವಾರ, 22 ಮಾರ್ಚ್ 2022 (17:59 IST)
ಬಿಬಿಎಂಪಿ ಕಸದ ಲಾರಿ ಡಿಕ್ಕಿಗೆ ಬಾಲಕಿ ಬಲಿ ಪ್ರಕರಣ ಸಂಬಂಧ ಮಾಜಿ ಸಿಎಂ ಹೆಚ್​. ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಟ್ವೀಟ್​ ಮಾಡಿರುವ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ, ಬಿಬಿಎಂಪಿ ನಿರ್ಲಕ್ಷ್ಯದಿಂದ ಜನರ ಜೀವಕ್ಕೆ ಕಿಮ್ಮತ್ತಿಲ್ಲ.
ನೂರು ವರ್ಷ ಬದುಕ ಬಾಳಬೇಕಿದ್ದವಳು ಬಲಿಯಾಗಿದ್ದಾಳೆ, ಹೈಕೋರ್ಟ್ ಛೀಮಾರಿ ಹಾಕಿದ್ದರೂ ಬುದ್ಧಿ ಬಂದಿಲ್ಲ, ಎಂಜಿನಿಯರ್ಸ್​​ಗೆ ಜೈಲಿಗಟ್ಟುವ ಎಚ್ಚರಿಕೆಯನ್ನು ಕೋರ್ಟ್​ ನೀಡಿದೆ. ಆದರೂ ಎಮ್ಮೆ ಚರ್ಮದ ಪಾಲಿಕೆ ಪಾಠ ಕಲಿತಿಲ್ಲ ಎಂದು HDK ಕಿಡಿ ಕಾರಿದ್ದಾರೆ. ಬಿಬಿಎಂಪಿ ಆಟಗಳಿಗೆ ಸರ್ಕಾರ ಸೀಟಿ ಹೊಡೆಯುತ್ತಿದ್ದು, ಭ್ರಷ್ಟರನ್ನ ಹೊರಹಾಕಿ ಬಿಬಿಎಂಪಿಯನ್ನು ಸ್ವಚ್ಚಗೊಳಿಸ ಬೇಕಿದೆ. ಅದಕ್ಷ ಅಧಿಕಾರಿಗಳನ್ನು ಪೋಷಣೆ ಮಾಡ್ತಿದೆ ಎಂದು ಕುಮಾರಸ್ವಾಮಿ ಟ್ವೀಟ್​​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಮೇಕೆದಾಟು ಯೋಜನೆ ತಮಿಳುನಾಡು ವಿರೋಧ ಕಾನೂನು ಬಾಹಿರ- ಸಿಎಂ ಬೊಮ್ಮಾಯಿ