Select Your Language

Notifications

webdunia
webdunia
webdunia
webdunia

ಇಂದು ಸಂಜೆ 4ಕ್ಕೆ ಕ್ಯಾಬಿನೇಟ್ ಸಭೆ ಕರೆದ ಸಿಎಂ

ಇಂದು ಸಂಜೆ 4ಕ್ಕೆ ಕ್ಯಾಬಿನೇಟ್ ಸಭೆ ಕರೆದ ಸಿಎಂ
ಬೆಂಗಳೂರು , ಗುರುವಾರ, 14 ಮೇ 2020 (10:43 IST)
ಬೆಂಗಳೂರು : ಲಾಕ್ ಡೌನ್ ಮುಂದುವರಿಕೆಯ ಕುರಿತು ಇಂದು ಇಂದು ಕ್ಯಾಬಿನೇಟ್ ಮೀಟಿಂಗ್ ಕರೆಯಲಾಗಿದೆ.


ಇಂದು ಸಂಜೆ 4ಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಈ ಸಭೆಯನ್ನು ಕರೆಯಲಾಗಿದೆ.  ಈ ವೇಳೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ರಾಜ್ಯಕ್ಕೆ  2ನೇ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಅಲ್ಲದೇ ಲಾಕ್ ಡೌನ್ 4.0 ಬಗ್ಗೆಯೂ ಕ್ಯಾಬಿನೇಟ್ ಸದಸ್ಯರ ಜೊತೆ ಸಿಎಂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿಗೆ ಕೊರೊನಾದಿಂದ ಬಿಗ್ ರಿಲೀಫ್