Select Your Language

Notifications

webdunia
webdunia
webdunia
webdunia

ಬಸ್ ಕಂಡಕ್ಟರ್ ಗಳನ್ನು ದೋಚುತ್ತಿದ್ದವರಿಗೆ ಬಿತ್ತು ಗೂಸಾ

ಬಸ್ ಕಂಡಕ್ಟರ್ ಗಳನ್ನು ದೋಚುತ್ತಿದ್ದವರಿಗೆ ಬಿತ್ತು ಗೂಸಾ
ಹುಬ್ಬಳ್ಳಿ , ಭಾನುವಾರ, 31 ಮಾರ್ಚ್ 2019 (13:19 IST)
ಬಸ್ ಕಂಡಕ್ಟರ್ ಗಳನ್ನು ಮೂರ್ಛೆ ಹೋಗಿಸಿ ಕಳ್ಳತನ ಮಾಡ್ತಿದ್ದ ಕಳ್ಳರಿಗೆ ಸಖತ್ ಗೂಸಾ ನೀಡಿದ ಘಟನೆ ನಡೆದಿದೆ.
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ.

ಗ್ರಾಮಸ್ಥರೇ ಕಳ್ಳರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಕುಂದಗೋಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳೆದ ಹಲವು ದಿನಗಳಿಂದ ಕೈಚಳಕ ತೋರಿಸಿ ಪರಾರಿಯಾಗುತ್ತಿದ್ದ ಕಳ್ಳರು, ವಸ್ತಿ ಬಸ್ ನಿರ್ವಾಹಕರನ್ನು ಟಾರ್ಗೆಟ್ ಮಾಡ್ತಿದ್ದರು. ಚಾಲಾಕಿ ಕಳ್ಳರು ಹುಬ್ಬಳ್ಳಿಯಿಂದ ಛಾಕಲಬ್ಬಿ ಸಾರಿಗೆ ಬಸ್ ನಿರ್ವಾಹಕನ ಹಣ ಕಳ್ಳತನ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಜನರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಂಟೈನರ್ ನಲ್ಲಿ ಸಾಗಿಸ್ತಿದ್ದದ್ದು ಏನ್ ಗೊತ್ತಾ?