Select Your Language

Notifications

webdunia
webdunia
webdunia
webdunia

ಸಾಮೂಹಿಕವಾಗಿ ನಾಲ್ವರಿಂದ ನಡೆಯಿತು ಆ ನೀಚ ಕೆಲಸ

ಸಾಮೂಹಿಕವಾಗಿ ನಾಲ್ವರಿಂದ ನಡೆಯಿತು ಆ ನೀಚ ಕೆಲಸ
ಬೀದರ್ , ಬುಧವಾರ, 25 ಡಿಸೆಂಬರ್ 2019 (14:37 IST)
ಬೇಡ ಬೇಡ ಎಂದರೂ ನಾಲ್ವರೂ ಸೇರಿ ಸಾಮೂಹಿಕವಾಗಿ ನೀಚ ಕೆಲಸ ಮಾಡೇ ಬಿಟ್ಟಿದ್ದಾರೆ.

ಕುಡಿದ ಮತ್ತಿನಲ್ಲಿ ನಾಲ್ವರು ಯುವಕರು ಸೇರಿ ಮಾಡಬಾರದ ಕೆಲಸ ಮಾಡಿ ಪರಾರಿಯಾಗಿದ್ದಾರೆ.

ನಶೆಯಲ್ಲಿದ್ದ ಯುವಕರೆಲ್ಲ ಸೇರಿ ಬೇರೋಬ್ಬನನ್ನು ಹಲ್ಲೆ ನಡೆಸಿ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ. ಬೀದರ್ ನ ಗಂಜ್ ಏರಿಯಾದಲ್ಲಿ ಘಟನೆ ನಡೆದಿದ್ದು ಮೊಹ್ಮದ್ ಅಕ್ಬರ್ (21) ಕೊಲೆಯಾಗಿದ್ದಾನೆ.

ಹಳೇ ದ್ವೇಷಕ್ಕೆ ಮೊಹ್ಮದ್ ಬಲಿಯಾಗಿದ್ದಾನೆ ಅಂತ ಶಂಕೆ ವ್ಯಕ್ತಪಡಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಅಂಗಡಿಯಲ್ಲಿ ಕೈ ಚಳಕ ತೋರಿದ ಆಸಾಮಿ - ಸಿಸಿಟಿವಿಯಲ್ಲಿತ್ತು ಆ ದೃಶ್ಯ