Webdunia - Bharat's app for daily news and videos

Install App

ಪಾರ್ಟಿಗೆ ಅಂತಾ ಕರೆಸಿ ತಮನ್ನಾ ಕೊಲೆ

Webdunia
ಗುರುವಾರ, 16 ಮಾರ್ಚ್ 2023 (18:47 IST)
ತಮನ್ನಾ ಮುಗಿಸಲು ಹೊಂಚು ಹಾಕಿದ್ದ ಎಂಟು ಜನ ಹಂತಕರು.ಭಾನುವಾರ ಅಂದ್ರೆ ಮಾರ್ಚ್ 12 ರ ಎರಡು ಗಂಟೆಗೆ ಪಾರ್ಟಿ ಮಾಡೋಣ.ಬೆಂಗಳೂರು ಸುತ್ತೋಣ ಅಂತಾ ಇಂತಿಕಾಬ್ ಮತ್ತು ತಮನ್ನಾಳನ್ನ ಕಲಾಸಿಪಾಳ್ಯದಲ್ಲಿರುವ ಮನೆ ಬಳಿ  ಕರೆಸಿಕೊಂಡಿದ್ದಾರೆ.ತಮನ್ನಾ ಒಬ್ಬಳೇ ಮಹಿಳೆ ಆಗಿದ್ದರಿಂದ ಮತ್ತೋರ್ವ ಮಹಿಳೆ ತರನ್ನು ಎಂಬಾಕೆಯ ಮನೆಗೆ ಕಳಿಸಿದ್ದಾರೆ.ನಂತರ ಪಾರ್ಟಿ ಮುಗಿಸಿ 6 ಗಂಟೆಗೆ ಸರಿಯಾಗಿ ಕುತ್ತಿಗೆ ಹಿಸುಕಿ,ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.ಇದೆಲ್ಲವನ್ನು ತರನ್ನು ಕಣ್ಣಾರೆ ಕಂಡಿದ್ದು,ಪೊಲೀಸರ ಎದುರು ಹೇಳಿಕೆ ಕೊಟ್ಟಿದ್ದಾಳೆ.ನಂತರ ರಾತ್ರಿ‌ 11.45 ಕ್ಕೆ ರೈಲ್ವೇ ನಿಲ್ದಾಣದಲ್ಲಿ ಮೃತದೇಹವಿದ್ದ ಡ್ರಮ್  ಬೈಯಪ್ಪನಹಳ್ಳಿ ರೈಲ್ವೇ ನಿಲ್ದಾಣದಲ್ಲಿ ಇಟ್ಟು ಬಂದಿದ್ದಾರೆ.

ತಮನ್ನಾ ಮೃತದೇಹವಿದ್ದ ಡ್ರಮ್ ನಲ್ಲಿ ಆರೋಪಿ ಜಮಾಲ್ ನ ಹೆಸರು ಮತ್ತು ವಿಳಾಸ ಇರುವ ಸ್ಟಿಕ್ಕರ್ ಇತ್ತು.ಅದನ್ನೇ ಲೀಡ್ ಮಾಡಿಕೊಂಡ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.ಸದ್ಯ ಮೂವರ ಬಂಧನವಾಗಿದ್ದು,ಉಳಿದ ಐವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.ಸದ್ಯ ಇದೇ ಮಾದರಿಯ ಡ್ರಮ್ ನಲ್ಲಿ ಈ ಹಿಂದೆ ಬೈಯಪ್ಪನಹಳ್ಳಿ ಮತ್ತು ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯರ ಮೃತದೇಹ ಸಿಕ್ಕಿತ್ತು.ಹಾಗಾಗಿ ಇದೊಂದು ಸೀರಿಯಲ್ ಮರ್ಡರ್ ಅನ್ನೋ ಆತಂಕ‌ ಸಿಟಿ ಜನರಲ್ಲಿತ್ತು.ಸದ್ಯ ಆ ಭಯ ದೂರವಾಗಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments