Webdunia - Bharat's app for daily news and videos

Install App

ಬೇಸಿಗೆ ಆರಂಭದಲ್ಲೇ ನೆತ್ತಿ ಸುಡುತ್ತಿದೆ ಬಿಸಿಲು..!

Webdunia
ಭಾನುವಾರ, 24 ಏಪ್ರಿಲ್ 2022 (20:17 IST)
ಶಿವರಾತ್ರಿ ಬಂದರೆ ಶಿವ ಶಿವ ಎನ್ನುತ್ತಾ ಚಳಿ ದೂರವಾಗಿ ಬೇಸಿಕೆ ಆರಂಭವಾಗುತ್ತೆ ಅನ್ನೋದು ಪ್ರತೀತಿ. ಆದ್ರೆ, ಶಿವರಾತ್ರಿಗೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಗಾರ್ಡನ್ ಸಿಟಿಯಲ್ಲಿ ಬಿಸಿಲ ಆರ್ಭಟ ಜೋರಾಗಿದೆ. ಮನೆಯಿಂದ ಹೊರಗೆ ಕಾಲಿಡಲಾಗದಷ್ಟು ನೆತ್ತಿ ಸುಡುವ ಬಿಸಿಲಿನ ಅನುಭವವಾಗ್ತಿದ್ದು, ಸಿಲಿಕಾನ್ ಸಿಟಿ ಮಂದಿ ತಂಪುಪಾನೀಯಾದ ಮೊರೆ ಹೋಗ್ತಿದ್ದಾರೆ.ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಇದೀಗ ಬಿಸಿಲನ ಆರ್ಭಟ ಜೋರಾಗಿದೆ..ಸಿಟಿ ಮಂದಿ ಬೇಸಿಗೆ ಆರಂಭ ಮೊದಲು ಈ ರಣ ಬಿಸಿಲು ನೋಡಿ ದಂಗ್ ಆಗಿದ್ದು, ಮನೆಯಿಂದ ಹೊರಗೆ ‌ಬರಲು ಹಿಂದೆ ಮುಂದೆ ನೋಡ್ತಿದ್ದಾರೆ. ಅಷ್ಟರ ಮಟ್ಟಿಗೆ ಸೂರ್ಯ ದೇವರು ಶಾಕ್ ನೀಡ್ತಿದ್ದಾನೆ.‌ ಸಿಲಿಕಾನ್ ‌ಸಿಟಿ ಯಲ್ಲಿ ಎಲ್ಲಿ ನೋಡಿದ್ರು ಕಣ್ಣೀಗೆ ಕಾಣೋದು ಎಳನೀರು... ಈ ಎಳನೀರಿನ ಮೊರೆ ಹೋಗ್ತಿದ್ದಾರೆ ಸಿಲಿಕಾನ್ ಮಂದಿ. ಇನ್ನು ಎಳನೀರು ದೇಹದ ಉಷ್ಣಾಂಶ ಕಡಿಮೆ ಮಾಡುತ್ತೆ, ದೇಹಕ್ಕೆ ಶಕ್ತಿ ನೀಡುತ್ತೆ ಹಾಗಾಗಿ ಬಹುತೇಕ ಮಂದಿ ಎಳನೀರನ್ನ ಸಖತ್ ಇಷ್ಟಪಟ್ಟು ಕುಡಿತ್ತಾರೆ. ಇನ್ನು,  ರಸ್ತೆಯಲ್ಲಿ ಓಡಾಡಬೇಕಾದ್ರೆ ತುಂಬ ಸುಸ್ತಾಗುತ್ತೆ. ಆಗ ತಣ್ಣಾಗಿರೋದು ಕುಡಿಬೇಕು , ತಿನ್ನಬೇಕು ಅನ್ನಿಸುತ್ತೆ. ಹಾಗಂತ ರಸ್ತೆಬದಿಯಲ್ಲಿರೊದೇಲ್ಲಾ ಸಿಕ್ಕ ಸಿಕ್ಕದು ತನ್ನೋಕ್ಕೆ ಆಗಲ್ಲ. ಹಾಗಾಗಿ ನಾನು ಆರೋಗ್ಯಕ್ಕೆ ಹಿತಕರವಾದ ಎಳನೀರು ಸೇವನೆ ಮಾಡ್ತೀನಿ ಎಂದು ಸಾರ್ವಜನಿಕರು ಹೇಳಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Sonia Gandhi: ಮತ್ತೇ ಆಸ್ಪತ್ರೆಗೆ ಭೇಟಿ, ಕಾಂಗ್ರೆಸ್‌ನ ಹಿರಿಯ ನಾಯಕಿಯ ಆರೋಗ್ಯ ಈಗ ಹೀಗಿದೆ

ಹಸಿವು, ನಿರುದ್ಯೋಗದಿಂದ ಬಳಲುತ್ತಿದ್ದರು ಪಾಕ್‌ ಭಯೋತ್ಪಾದನೆ ಬಿಡುತ್ತಿಲ್ಲ: ಸಚಿವ ನಿತಿನ್ ಗಡ್ಕರಿ ಆಕ್ರೋಶ

ಅಧಿಕಾರದಲ್ಲಿ ಮುಂದುವರೆಯಲು ಸಿಎಂ, ಡಿಸಿಎಂಗೆ ಯಾವುದೇ ನೈತಿಕತೆಯಿಲ್ಲ: ಪ್ರಹ್ಲಾದ್ ಜೋಶಿ ಆಕ್ರೋಶ

Bengaluru Stampede: ಈ ದುರಂತದಿಂದ ರಾಜ್ಯ ಸರ್ಕಾರ ಪಾಠ ಕಲಿತಿದೆ, ಡಿಸಿಎಂ ಡಿಕೆ ಶಿವಕುಮಾರ್‌

Bengaluru Stampede: ಅಮಾನತುಗೊಂಡ ಐಪಿಎಸ್ ಅಧಿಕಾರಿಯಿಂದ ಹೊಸ ಹೆಜ್ಜೆ

ಮುಂದಿನ ಸುದ್ದಿ
Show comments