ಕೊರೊನಾದಿಂದ ಗುಣಮುಖರಾದವರಿಗೆ ಬರುತ್ತಿಲ್ಲ ನಿದ್ದೆ

Webdunia
ಭಾನುವಾರ, 24 ಏಪ್ರಿಲ್ 2022 (19:42 IST)
ಅಬ್ಬಾ ಇನ್ನೇನೂ ಕೊರೊನಾ ಕೂಡ ಇಲ್ಲಾ. ಎಲ್ಲವೂ ಮೊದಲಿನಂತೆ ಮರಳುತ್ತಿದೆ ಎಂದು ಅಂದುಕೊಳ್ಳುತ್ತಿರುವಾಗ ಜನರಿಗೆ
ಅದ್ಯಾಕೋ ನಿದ್ದೆನೇ ಬರುತಿಲವಂತೆ,  ಕೊರೊನಾ ಆಫ್ಟರ್ ಎಫ್ಫೆಕ್ಟ್ಸ್ ನಿಂದ ನಿದ್ದೆ ಬೆನ್ನೆ ಶುರುವಾಗಿದೆ.ಇಡೀ ವಿಶ್ವವನ್ನೇ ನಡುಗಿಸಿದ ಹೆಮ್ಮಾರಿ ಕೊರೊನಾ ಇನ್ನೇನು ಮುಗಿಯಿತು . ಮತ್ತೆ ಎಲ್ಲಾ ಸಹಜಸ್ಥಿತಿಗೆ ಮರಳಿ ಬರುತ್ತಿದ್ರೆ ಒಂದಕ್ಕೆ  ಎರಡೆರಡು ಡೋಸ್ ಗಳನ್ನು ತೆಗೆದುಕೊಂಡು ನಮಗೆ ಇನ್ಮುಂದೆ ಕರೋನಾ ಬರಲ್ಲ ಅಂತ ನಿಟ್ಟುಸಿರು ಬಿಡುತ್ತಿದ್ದ ಜನರಿಗೆ ಇದೀಗ ಕೊರೊನಾ ಆಫ್ಟರ್ ಎಫೆಕ್ಟ್ ಶಾಕ್ ಕಾದಿದೆ.. ಕೊರೊನಾದಿಂದ ಗುಣಮುಖರದ ಬಹುತೇಕ ಜನರಿಗೆ ಕೊರೊನಾ ಆಫ್ಟರ್ ಎಫ್ಫೆಕ್ಟ್ಸ್ ಕಾಣಿಸಿಕೊಳ್ಳುತಿದ್ದು ದಿನವಿಡಿ ಸುಸ್ತು, ಸರಿಯಾಗಿ ನಿದ್ದೆಯಿಲ್ಲ,ಎಂದು ಕೊರೊನಾದಿಂದ ಗುಣಮುಖರದ  ಬಹುತೇಕ ಮಂದಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.ನಿತ್ಯವೂ ನಮಗೆ 10-15 ಕರೆ ಬರುತ್ತಿದು, ಜನರು ಆತಂಕ ಪಡುವ ಅಗತ್ಯವಿಲ್ಲ, ಇವೆಲ್ಲವೂ ಸಹಜವಾಗಿ ಸರಿಹೋಗುವುದು, ಇವೆಲ್ಲವೂ ಕೊರೊನಾದಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತಿದು , ಹೆಚ್ಚಾಗಿ ಪ್ರೊಟೀನ್ ಅಂಶಗಳನ್ನು ಸೇವಿಸುವುದರಿಂದ ಶೀಘ್ರವಾಗಿ ಪರಿಹಾರ ಪಡೆಯಬಹುದು ಅಂತಾ  ವೈದ್ಯರು ಸಲಹೆ ನೀಡಿದ್ದಾರೆ‌‌‌‌‌.ಕೋವಿಡ್ ಎಂಬ ಹೆಮ್ಮಾರಿಯಿಂದ ಜನರು ಬೆಚ್ಚಿಬಿದ್ದಿದ್ರು. ಆದ್ರೆ ಈಗ ನಿದ್ದೆ ಸಮಸ್ಯೆಯಿಂದ ಬಾಳಲುವಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಿರೂರು ಕರಾವಳಿ ಬಳಿ ದೋಣಿ ದುರಂತ: ಐವರು ಮೀನುಗಾರರ ರಕ್ಷಣೆ

CJP ಪ್ರತಿಭಟನೆಯಲ್ಲಿ ನೇಪಾಳ ಥರಾ ಮಾಡ್ತೀವಿ, ಪಾರ್ಲಿಮೆಂಟ್ ಭವನವನ್ನೇ ಕಿತ್ತು ಹಾಕ್ತೀವಿ ಎಂದು ಕಿರುಚಾಡಿದ ಯುವಕ Video

ಸಿಎಂ ಜೋಸೆಫ್‌ ವಿಜಯ್ ವಿರುದ್ಧ ನಾಲಿಗೆ ಹರಿಬಿಟ್ಟ ಡಿಎಂಕೆ ಶಾಸಕ ಜಿ.ಆರ್. ಮಾರ್ಕಂಡಿಯನ್ ಅರೆಸ್ಟ್‌

50 ಬಾರಿ ಪ್ರಯತ್ನಿಸಿದರೂ ಸಿಗದ ಸರ್ಕಾರಿ ಕೆಲಸ: ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿದ್ದ ಯುವಕ ಸಾವಿಗೆ ಶರಣು

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಯಾಕೆ ಅಜ್ಜಿ ಚನ್ನಮ್ಮನ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ: ಇವರೇ ಕಾರಣವಂತೆ

ಮುಂದಿನ ಸುದ್ದಿ
Show comments