Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಗೆ ಸವಾಲ್ ಹಾಕಿದ ಅನರ್ಹ ಶಾಸಕ ಸುಧಾಕರ್

ಡಿಕೆ ಶಿವಕುಮಾರ್ ಗೆ ಸವಾಲ್ ಹಾಕಿದ ಅನರ್ಹ ಶಾಸಕ ಸುಧಾಕರ್
ಚಿಕ್ಕಬಳ್ಳಾಪುರ , ಮಂಗಳವಾರ, 29 ಅಕ್ಟೋಬರ್ 2019 (17:07 IST)
ಕನಕಪುರದಲ್ಲಿ ಮೆಡಿಕಲ್ ಕಾಲೇಜು ಶುರುಮಾಡದಿದ್ದರೆ ಪ್ರಾಣ ಕೊಡುವೆ ಎಂದಿರೋ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಅನರ್ಹ ಶಾಸಕ ಸುಧಾಕರ್ ಟಾಂಗ್ ನೀಡಿದ್ದಲ್ಲದೇ ಸವಾಲು ಹಾಕಿದ್ದಾರೆ.

2016 ರಲ್ಲೇ ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಮಂಜೂರು ಆಗಿದೆ ಅಂತ ಅನರ್ಹ ಶಾಸಕ ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಶಂಕು ಸ್ಥಾಪನೆಯನ್ನು ಮಾಡೇ ತೀರುತ್ತೇನೆ ಅಂತ ಡಿಕೆಶಿಗೆ ಸುಧಾಕರ್ ಸವಾಲು ಹಾಕಿದ್ದಾರೆ.
webdunia

ಬೈ ಎಲೆಕ್ಷನ್ ಗೂ ಮೊದಲೇ ಮೆಡಿಕಲ್ ಕಾಲೇಜಿಗೆ ಶಂಕು ಸ್ಥಾಪನೆ ಮಾಡಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಅಂತ ಅನರ್ಹ ಶಾಸಕ ಸುಧಾಕರ್ ಸವಾಲು ಹಾಕಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊಲೆ ಆರೋಪಿಗೆ ಹಾಡಹಗಲೇ ಚೂರಿ ಇರಿತ