Webdunia - Bharat's app for daily news and videos

Install App

ಕಾರ್ಮಿಕ ಬಸ್ ಪಾಸ್ ನಲ್ಲಿ ಇದೆಂಥ ನಿರ್ಲಕ್ಷ್ಯ

Webdunia
ಬುಧವಾರ, 14 ಡಿಸೆಂಬರ್ 2022 (17:14 IST)
ನಾವೇನು ಕರ್ನಾಟದಲ್ಲಿ ಇದಿವಾ? ಅಥವಾ ತಮಿಳುನಾಡಿನಲ್ಲಿಯೆ? ಎಂಬ ಪ್ರಶ್ನೆ ಬಸ್ ಪಾಸ್ ನೋಡಿದ್ರೆ ಉದ್ಭವಿಸುತ್ತೆ.ಸಾರಿಗೆ ಬಸ್ ಪಾಸ್ ನಲ್ಲಿಯೂ ಪರಭಾಷೆ ಅಬ್ಬರವಿದೆ.ಕಾರ್ಮಿಕರ ಬಸ್ ಪಾಸ್ ನಲ್ಲಿ ಪರಭಾಷೆಯಲ್ಲಿ ಪ್ರಕಟ,ಹೆಸರು ಮಾತ್ರ ಕನ್ನಡ ಅದರ ಮುಂದೆ ತಮಿಳು ಭಾಷೆಯಲ್ಲಿ ಮುದ್ರಣವಾಗಿದೆ.ಇದನ್ನು ಪರಿಶೀಲಿಸದೇ ಕಟ್ಟಡ ಕಾರ್ಮಿಕ ಫಲಾನುಭವಿಗೆ  ಇಲಾಖೆ ಕಾರ್ಮಿಕ ಪಾಸ್ ನೀಡಿದೆ.
 
ಕೇವಲ ತಮಿಳು ಮಾತ್ರವಲ್ಲ ತೆಲುಗು, ಹಿಂದಿಯಲ್ಲಿ ಹೆಸರು ಬಸ್ ಪಾಸ್ ನಲ್ಲಿ ಮುದ್ರಣವಾಗಿದೆ.ಕಾರ್ಮಿಕರ ಬಸ್ ಪಾಸ್ ಹೆಸರು ಓದಲು ಕಂಡೆಕ್ಟರ್ ಇತರೆ ಭಾಷೆಯೂ ಕಲಿಯಬೇಕಾ?ಈ ರೀತಿ 500ಕ್ಕೂ ಹೆಚ್ಚು ಬಸ್ ಪಾಸ್ ಗಳಲ್ಲಿ ಅನ್ಯ ಭಾಷೆಯಲ್ಲಿ ಮುದ್ರಣವಾಗಿದೆ.ತಮಿಳು ಭಾಷೆಯಲ್ಲಿದ್ದ ಕಾರ್ಮಿಕ ಬಸ್ ಪಾಸ್ ನೋಡಿ ಬಿಎಂಟಿಸಿ ಕಂಡೆಕ್ಟರ್ ಶಾಕ್ ಆಗಿದ್ದಾನೆ.
 
ಬೊಮ್ಮನಹಳ್ಳಿ ರೂಟ್ ಕಂಡೆಕ್ಟರ್ ಗೆ ಫುಲ್‌ ಕನ್ಫ್ಯೂಸ್ ಆಗೋಗಿದೆ.ಫೋಟೋ ತೆಗೆದು ಬಿಎಂಟಿಸಿ ಮೇಲಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಿದ್ದಾರೆ.ಕರ್ನಾಟಕ ಸರ್ಕಾರ ಕಾರ್ಮಿಕರಿಗೆ ಕೊಡ್ತಿರುವ ಬಸ್ ಪಾಸ್ ನಲ್ಲಿ ಅನ್ಯಭಾಷೆ ಪಾರಮ್ಯ.ತಮಿಳು,‌ ತೆಲುಗು, ಹಿಂದಿ ಭಾಷೆಯಲ್ಲಿ ಪ್ರಿಂಟ್ ಮಾಡೋದು ಎಷ್ಟು ಸರಿ?ಇದೇನು ಕರ್ನಾಟಕವೇ? ತಮಿಳುನಾಡು ರಾಜ್ಯವೇ?ಕೂಡಲೇ ಇಂಥ ಬಸ್ ಪಾಸ್ ವಾಪಾಸ್ ಪಡೆದು ಕನ್ನಡ ಭಾಷೆಯ ಪಾಸ್ ನೀಡಿ ಎಂದು ಕರವೇ ಗಜಸೇನೆ ಸಂಘಟನೆಯ ಆಗ್ರಹಿಸಿದೆ.
 
ಆಧಾರ ಕಾರ್ಡ್ ಎಲ್ಲಿ ಮಾಡಿಸಿರುತ್ತಾರೋ ಆ ರಾಜ್ಯದ ಹೆಸರು ಆಯಾ ಭಾಷೆಯಲ್ಲಿ ಪ್ರಕಟವಾಗಿದೆ.ಆದ್ರೆ ಬಸ್ ಪಾಸ್ ನಲ್ಲಿ ಬೇರೆ ಭಾಷೆಯಲ್ಲಿ ಹೆಸರು ಮುದ್ರಣವಾಗಬಾರದಿತ್ತು.ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದು
ಕಾರ್ಮಿಕ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮ ಮೋದಿಯೇ ಈಗೀಗ ಡಿಕೆ, ಡಿಕೆ ಎಂದು ಜಪಿಸುತ್ತಿದ್ದಾರೆ, ಹೀಗಿರುವಾಗ ನೀವ್ಯಾಕೆ ಚಿಂತಿಸ್ತೀರಾ

ಕೆಎಫ್‌ಸಿ ಚಿಕನ್ ಪ್ರಿಯರು ಈ ಸುದ್ದಿ ಓದಲೇ ಬೇಕು, ಮಂಗಳೂರಿನ ಮಳಿಗೆಗೆ ಬೀಗ ಬಿದ್ದಿರುವುದೇಕೆ ಗೊತ್ತಾ , Video

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪಕ್ಕೆ 38ಮಂದಿ ಬಲಿ, ಹಲವು ಮಂದಿಗೆ ಗಾಯ, ಭೀಕರ ವಿಡಿಯೋ

ಇನ್ನೇನು ಹತ್ತಬೇಕೆನ್ನುಷ್ಟರಲ್ಲಿ ಹೊರಟ ವಂದೇ ಭಾರತ್ ಎಕ್ಸ್‌ಪ್ರೆಸ್‌, ಕೈಮುಗಿದು ಬೇಡುತ್ತಿರುವ ಪ್ರಯಾಣಿಕೆಯನ್ನು ಕಂಡು ಲೋಕೋ ಪೈಲೆಟ್ ಏನ್ ಮಾಡಿದ್ರು, Video

ನಾನು ದೇಶಭಕ್ತಿಯ ಪಾಠವನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ: ಜಮೀರ್ ಅಹ್ಮದ್

ಮುಂದಿನ ಸುದ್ದಿ
Show comments