Select Your Language

Notifications

webdunia
webdunia
webdunia
webdunia

ಸಿಎಎ - ಎನ್ ಆರ್ ಸಿ ಮಸೂದೆ ವಿರೋಧಿಸಿ ಇಂಥ ಚಳುವಳಿ ಮಾಡೋದಾ

ಸಿಎಎ - ಎನ್ ಆರ್ ಸಿ ಮಸೂದೆ ವಿರೋಧಿಸಿ ಇಂಥ ಚಳುವಳಿ ಮಾಡೋದಾ
ಹುಬ್ಬಳ್ಳಿ , ಸೋಮವಾರ, 6 ಜನವರಿ 2020 (19:49 IST)
ಸಿಎಎ ಮತ್ತು ಎನ್ ಆರ್ ಸಿ ಮಸೂದೆ ಹಿಂಪಡೆಯಲು ಆಗ್ರಹಿಸಿ ವಿನೂತನ ಪ್ರತಿಭಟನೆ ನಡೆಸಲಾಗಿದೆ.

ಹುಬ್ಬಳ್ಳಿಯಲ್ಲಿ ಅಂಬೇಡ್ಕರ್ ವೃತ್ತದಲ್ಲಿರುವ ಅಂಚೆ ಕಚೇರಿ ಎದುರಿಗೆ ಪತ್ರ ಚಳುವಳಿ ಮಾಡುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧಿಸಿದರು.

ದೇಶದಲ್ಲಿ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವ ಉದ್ದೇಶಿತ ಕೇಂದ್ರ ಸರ್ಕಾರದ ಹೊಸ ಸಿಎಎ ಮಸೂದೆಯು ಸಂವಿಧಾನದ ನಿಯಮ ಮತ್ತು ಆಶಯಗಳಿಗೆ ವಿರುದ್ಧವಾಗಿದೆ. ಈ ಕಾಯದೆಯಲ್ಲಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಮಾತ್ರ ಅವಕಾಶ ಸಿಗಲಿದೆ.

ಆದರೆ, ಮುಸ್ಲೀಂ ಸಮುದಾಯಕ್ಕೆ ಯಾವುದೇ ರಕ್ಷಣೆ ಒದಗಿಸಿಲ್ಲ ಎಂದು ದೂರಿದ್ರು. ಮುಸ್ಲಿಂ ಸಮಾಜದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಯಾಣಿಗೆ ಇಳಿದ ನ್ಯಾಯಾಧೀಶರು, ಪೊಲೀಸರು