Select Your Language

Notifications

webdunia
webdunia
webdunia
webdunia

ದೇಗುಲ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Start of temple development works
mysooru , ಸೋಮವಾರ, 28 ನವೆಂಬರ್ 2022 (16:16 IST)
ನಂಜನಗೂಡಿನಲ್ಲಿ ವಾಲ್ಮೀಕಿ ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ರು. ನಂಜನಗೂಡಿನಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ನಂಜುಡೇಶ್ವರನ ದರ್ಶನ ಪಡೆದರುಬಳಿಕ ಮೈಸೂರಿನಲ್ಲಿ ಮೈಸೂರು ಪೇಂಟ್ ಅಂಡ್ ವಾರ್ನಿಸ್ ಸಂಸ್ಥೆಯ 75 ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ  ಬಸವರಾಜ ಬೊಮ್ಮಯಿ ಭಾಗಿಯಾಗಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಶೋಗೆ ದಿನಾಂಕ ಫಿಕ್ಸ್