Select Your Language

Notifications

webdunia
webdunia
webdunia
webdunia

ಕಲಾಪ ನಡೆಯುವ ಸ್ಥಳ ಹಾಗೂ ಸಿದ್ದತೆ ಬಗ್ಗೆ ಸ್ಪೀಕರ್ ಪರಿಶೀಲನೆ

ಕಲಾಪ ನಡೆಯುವ ಸ್ಥಳ ಹಾಗೂ ಸಿದ್ದತೆ ಬಗ್ಗೆ ಸ್ಪೀಕರ್ ಪರಿಶೀಲನೆ
bangalore , ಭಾನುವಾರ, 2 ಜುಲೈ 2023 (18:35 IST)
ನಾಳೆ ಜಂಟಿ ಅಧಿವೇಶನ ಹಿನ್ನಲೆ ಕಲಾಪ ನಡೆಯುವ ಸ್ಥಳ ಹಾಗೂ ಸಿದ್ದತೆ ಬಗ್ಗೆ ಸ್ಪೀಕರ್ ಪರಿಶೀಲನೆ ನಡೆಸಿದಾರೆ. ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಗೆ ಈ ವೇಳೆ  ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಸೇರಿದಂತೆ  ಹಲವು ಅಧಿಕಾರಿಗಳು ಸಾಥ್‌ ನೀಡಿದ್ರು.ರಾಜ್ಯಪಾಲರು ಆಗಮಿಸುವ ಹಿನ್ನಲೆ ರಾಜ್ಯಪಾಲರ ಸ್ವಾಗತದ ಸಿದ್ದತೆಯ ಬಗ್ಗೆಯೂ ಸಭಾಧ್ಯಕ್ಷ ಯು.ಟಿ ಖಾದರ್ ಪರಿಶೀಲನೆ ನಡೆಸಿದ್ರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಗಿನೆಲೆ ಮಠದ ಶಾಖಾ‌ಮಠದ ಭೂಮಿ ಪೂಜೆ ಕಾರ್ಯಕ್ರಮ