Select Your Language

Notifications

webdunia
webdunia
webdunia
webdunia

ಯುವಕ ಮಾಡಿದ ಆ ಕೆಲಸಕ್ಕೆ ಮರಕ್ಕೆ ಕಟ್ಟಿ ನೀಡಿದ್ರು ಧರ್ಮದೇಟು

ಯುವಕ ಮಾಡಿದ ಆ ಕೆಲಸಕ್ಕೆ ಮರಕ್ಕೆ ಕಟ್ಟಿ ನೀಡಿದ್ರು ಧರ್ಮದೇಟು
ಹರಿದ್ವಾರ , ಶುಕ್ರವಾರ, 9 ಆಗಸ್ಟ್ 2019 (19:26 IST)
ಯುವಕನೊಬ್ಬ ಮಾಡಬಾರದ ಕೆಲಸ ಮಾಡಿ ಧರ್ಮದೇಟು ತಿಂದಿರೋ ಘಟನೆ ನಡೆದಿದೆ.

ತಲೆಕೆಳಗೆ ಮಾಡಿ ಯುವಕನನ್ನು ಕಟ್ಟಿ ಹಾಕಿ ಮನಬಂದಂತೆ ಜನರು ಥಳಿಸಿದ್ದಾರೆ. ಉತ್ತರಾಖಂಡದ ಹರಿದ್ವಾರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಯುವಕನು ಮೊಬೈಲ್ ಕದ್ದಿದ್ದಾನೆ ಎಂದು ಶಂಕೆಯಿಂದ ಜನರು ರೊಚ್ಚಿಗೆದ್ದು ಆತನಿಗೆ ಹೊಡೆದಿದ್ದಾರೆ.

ಮರಕ್ಕೆ ಯುವಕನನ್ನು ತಲೆಕೆಳಗಾಗಿ ಕಟ್ಟಿರೋ ಜನರು ಗಂಭೀರವಾಗಿ ಗಾಯಗೊಳ್ಳುವಂತೆ ಹಲ್ಲೆ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸಂಪುಟ ರಚನೆ ಮತ್ತೆ ಮುಂದೂಡಿಕೆ ಎಂದ ಶೋಭಾ ಕರಂದ್ಲಾಜೆ