Select Your Language

Notifications

webdunia
webdunia
webdunia
webdunia

ಮಾದೇಗೌಡರ ಹುಟ್ಟುಹಬ್ಬಕ್ಕೆ ‌ಪತ್ರದ ಮೂಲಕ ಗುಣಮುಖರಾಗಲು ಹಾರೈಸಿದ ಎಸ್.ಎಂ.ಕೃಷ್ಣ

ಮಾದೇಗೌಡರ  ಹುಟ್ಟುಹಬ್ಬಕ್ಕೆ  ‌ಪತ್ರದ ಮೂಲಕ ಗುಣಮುಖರಾಗಲು ಹಾರೈಸಿದ ಎಸ್.ಎಂ.ಕೃಷ್ಣ
bangalore , ಶುಕ್ರವಾರ, 9 ಜುಲೈ 2021 (18:17 IST)
ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ಕಳೆದ ಆರು ದಶಕಗಳಿಂದ ಸಾರ್ವಜನಿಕ ಬದುಕು ಸವೆಸಿದ ನನ್ನ ಸನ್ಮಿತ್ರ ಹಾಗೂ ಹಿರಿಯ ಸೋದರ ಸಮಾನರಾದ ಶ್ರೀ ಜಿ ಮಾದೇಗೌಡ ರವರಿಗೆ 95 ನೇ ಹುಟ್ಟುಹಬ್ಬದ ಶುಭಕಾಮನೆಗಳು
 
ಒಂದು ವೇಳೆ, ಅದು ಒಂದು ವೇಳೆ, ಅದು ಆಗಿರಬೇಕು, ಆದರೆ, ಆಗಲೇ ಇರಲಿ,
1962 ರ ಸಾಹಸೋದ್ಯಮವು. ತಮ್ಮ ಬಿ ಛ ಬಿ ಬಿ ಬಿ ಹೋರಾ ಟ ಟ ಸದ ಚಿಂತ ಿಯಾಗಿ ಿಯಾಗಿ ಿಯಾಗಿ ಿಯಾಗಿ ಚಿಂತ ಳ ವ ವ ವ ವ ವ
ಗುರಿಯ ಿಟ್ಟ ಿಟ್ಟ ಿಟ್ಟ ಿಟ್ಟ ಒಂದು ವೇಳೆ ಈ ರೀತಿಯಾಗಿ ಇಲ್ಲದಿರಲಿ.
ಮತ್ತು ಅವರು ಅವರು ಅವರು ಅವರು ಅವರು ಯಾರ ಮುಂದೆ ಮುಂದೆ ಮುಂದೆ ಮುಂದೆ ಮುಂದೆ ಮುಂದೆ ಒಂದು ವೇಳೆ.
ನನ್ನನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಕಾಣಬೇಕೆಂದು 1992 ರಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಅಹರ್ನಿಶಿ ದುಡಿದು ಹಲವು ಸಭೆಗಳ ಮುಂದಾಳತ್ವ ವಹಿಸಿದ್ದರು. ಆದರೆ ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಯಾವುದೋ ವಿಷಗಳಿಗೆ ಇಂದ ನಮ್ಮಿಬ್ಬರ ಮಧ್ಯೆ ಕಂದಕ ಉಂಟಾಗಿದ್ದು ವಿಪರ್ಯಾಸ.
1982 ರಲ್ಲಿ ಕಾವೇರಿಯ ಮಧ್ಯಂತರ ತೀರ್ಪು ಬಂದಾಗ ಮಂಡ್ಯ ಜಿಲ್ಲೆ ಅಕ್ಷರಶಃ ರಣರಂಗವಾಗಿತ್ತು. ಅಂದು ಸಂಸತ್ ಸದಸ್ಯರಾಗಿದ್ದ ಗೌಡರು ಜನರ ಆಕ್ರೋಶವನ್ನು ಅರಿತು ಶಾಸನಸಭೆ ಅಧ್ಯಕ್ಷನಾಗಿದ್ದ ನನ್ನೊಂದಿಗೆ ಅಂದಿನ ಮುಖ್ಯಮಂತ್ರಿ ಶ್ರೀ ಬಂಗಾರಪ್ಪನವರ ಮೇಲೆ ಒತ್ತಡ ತಂದು ಯಾವುದೇ ಕಾರಣಕ್ಕೂ ಕಾವೇರಿ ಮಧ್ಯಂತರ ತೀರ್ಪನ್ನು ಪಾಲಿಸಲು ಸಾಧ್ಯವಿಲ್ಲವೆಂದೂ ಶಾಸನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲು ಮಾದೇಗೌಡರು ಕಾರಣೀಭೂತರಾದರು. ಅಂದೇ ಕಾವೇರಿ ಚಳುವಳಿಯ ಮುಂದಾಳತ್ವ ವಹಿಸಿಕೊಂಡು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯನ್ನು ಸ್ಥಾಪಿಸಿ ಹೋರಾಟಕ್ಕಿಳಿದರು.
1994-95 ರಲ್ಲಿ ತಾವು ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರಾಗಿದ್ದರು ಅಂದಿನ ಪ್ರಧಾನಿ ಶ್ರೀ ಪಿ ವಿ ನರಸಿಂಹರಾವ್ ರವರು ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ ನೀಡಿದಾಗ ಅದನ್ನು ಧಿಕ್ಕರಿಸಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜನರೊಂದಿಗೆ ಆಹೋರಾತ್ರಿ ಹೋರಾಟಕ್ಕಿಳಿದರು ಅಂದಿನ ಮುಖ್ಯಮಂತ್ರಿ ಶ್ರೀ ಎಚ್ ಡಿ ದೇವೇಗೌಡರು ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಪ್ರತಿಭಟಿಸಿ ಇಡೀ ವಿರೋಧ ಪಕ್ಷವನ್ನು ಮಂಡ್ಯದಲ್ಲಿ ಜಮಾವಣೆ ಗೊಳಿಸಿ ಚಳುವಳಿಯನ್ನು ಉಗ್ರರೂಪಗೊಳಿಸಿದರು. ಆ ಚಳುವಳಿಯಲ್ಲಿ ನಾನು ಸೇರಿದಂತೆ ಹಾಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ' ರೈತಸಂಘದ ಪ್ರೊಫೆಸರ್ ನಂಜುಂಡಸ್ವಾಮಿ ಸೇರಿದಂತೆ ಹಲವು ಘಟಾನುಘಟಿಗಳು ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್ ಹಾಗೂ ರೈತ ಸಭಾಂಗಣದಲ್ಲಿ ಸರಣಿ ಪ್ರತಿಭಟನಾ ಸಭೆಗಳನ್ನು ಗೌಡರ ನೇತೃತ್ವದಲ್ಲಿ ನಡೆಸಿದ್ದು ಹಚ್ಚಹಸಿರಾಗಿದೆ
ರಾಜಕೀಯದ ಜೊತೆಗೆ ಸಾಹಿತ್ಯ ಆಸಕ್ತರಾಗಿದ್ದ ಮಾದೇಗೌಡ ರು ಮಂಡ್ಯದಲ್ಲಿ 63 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯಶಸ್ವಿಯಾಗಿ ನಡೆಸಲು ಕಾರಣರಾದರು. ಅಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನಾನು ಸಂಪೂರ್ಣ ಸಹಕಾರವನ್ನು ಗೌಡರಿಗೆ ನೀಡಿ ಹೆಗಲು ನೀಡಿದ್ದೆ.
ಮಂಡ್ಯ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿಯವರ ನೆನಪುಗಳನ್ನು ಉಳಿಸಲು ಗಾಂಧಿ ಭವನ ನಿರ್ಮಿಸಿ ಗಾಂಧಿ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷರಾಗಿ ಗಾಂಧಿ ಗ್ರಾಮ ನಿರ್ಮಿಸಲು ಇಳಿವಯಸ್ಸಿನಲ್ಲೂ ಶ್ರಮಿಸಿದರು ಇಷ್ಟೆಲ್ಲಾ ಜನಪರ ಬದ್ಧತೆಯನ್ನು ಹೊಂದಿರುವ ಮಾದೇಗೌಡರ ಸೇವೆ ಆಗುತ್ತೆ ಮತ್ತಷ್ಟು ಅಗತ್ಯವಿದೆ.
ಒಂದು ವೇಳೆ, 95 95ಂತವಂತಂತ ವಸಗಳನ್ನುಗಳನ್ನುಗಳನ್ನುಗಳನ್ನು ಪೂರೈಸ ಪೂರೈಸ ಶೀಘ್ರ ಪೂರೈಸರು ಶೀಘ್ರರುರು ಶೀಘ್ರರು ಶೀಘ್ರ ಶೀಘ್ರ ಶೀಘ್ರರು ಶೀಘ್ರ ಶೀಘ್ರ ಶೀಘ್ರರು ಶೀಘ್ರ ಶೀಘ್ರ ಶೀಘ್ರ ಗುಣಮುಖ ಶೀಘ್ರ

Share this Story:

Follow Webdunia kannada

ಮುಂದಿನ ಸುದ್ದಿ

ಪಿಯುಸಿ ಸೀಟುಗಳ ಹೆಚ್ಚಳಕ್ಕೆ ಕ್ರಮ - ಸಚಿವ ಸುರೇಶ್ ಕುಮಾರ್