Webdunia - Bharat's app for daily news and videos

Install App

ಸಿದ್ದರಾಮಯ್ಯ ಕಾರು ತಪಾಸಣೆ: ಕಾರಿನಲ್ಲಿ ಏನೇನಿತ್ತು?

Webdunia
ಶುಕ್ರವಾರ, 17 ಮೇ 2019 (12:42 IST)
ಮಾಜಿ ಸಿಎಂ ಹಾಗೂ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಉಪಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಕುರಿತು ಸಿದ್ದರಾಮಯ್ಯನವರ ಕಾರ ಚಾಲಕ ಸ್ಪಷ್ಟನೆ ನೀಡಿದ್ದಾನೆ. ಪ್ರತಿ ಸಾರಿ ನಾನು ಕಾರು ನಿಲ್ಲಿಸುತ್ತಿದ್ದೆ. ಪ್ರತಿ ಸಾರಿ ನಮ್ಮ ಕಾರ್ ಚೆಕ್ ಮಾಡುತಿದ್ದರು. ಆದ್ರೆ ಇಂದು ಕಾರನ್ನು ನಿಲ್ಲಿಸು ಅಂತ ಯಾರೂ ಕೈ ಮಾಡಲಿಲ್ಲಾ.

ನಮ್ಮ ಎಸ್ಕಾಟ್ ವಾಹನವೂ ನಿಲ್ಲಲಿಲ್ಲಾ. ಹೀಗಾಗಿ ನಾನು ಕಾರು ಚಲಾಯಿಸಿ ಕೊಂಡು ಬಂದೆ ಎಂದಿದ್ದಾರೆ.

ಚುನಾವಣಾ ಸಿಬ್ಬಂದಿ ಲೋಪ ಹಿನ್ನೆಲೆಯಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದ ಯರಗುಪ್ಪಿಯಲ್ಲಿ ಸಿದ್ದರಾಮಯ್ಯ ಕಾರು ತಪಾಸಣೆ ನಡೆಸಲಾಗಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments