Select Your Language

Notifications

webdunia
webdunia
webdunia
Monday, 3 March 2025
webdunia

ಕಾರಿನ ಆಮಿಷ ತೋರಿಸಿ ಹಣ ಪೀಕಿದ ಚಾಲಾಕಿಗಳು

ಕಾರಿನ ಆಮಿಷ ತೋರಿಸಿ ಹಣ ಪೀಕಿದ ಚಾಲಾಕಿಗಳು
ಬೆಂಗಳೂರು , ಶನಿವಾರ, 18 ಜುಲೈ 2020 (17:02 IST)
ನಿಮಗೆ ಬಹುಮಾನವಾಗಿ ಕಾರ್ ಬಂದಿದೆ ಎಂದು ನಂಬಿಸಿ ಯುವಕನೊಬ್ಬನಿಂದ ಹಣ ಪಡೆದು ಚಾಲಾಕಿಗಳು ವಂಚಿಸಿದ್ದಾರೆ.

ಅಂದಾಜು 17 ಲಕ್ಷ ಮೌಲ್ಯದ ಮಹೀಂದ್ರ ಎಕ್ಸ್ ಯು.ವಿ. 500 ಕಾರ್ ಬಹುಮಾನ ಬಂದಿದೆ ಎಂದು ಬೆಂಗಳೂರಿನ ಶಾಂತಿನಗರದ ಚಂದ್ರಶೇಖರ್ ಎಂಬಾತನಿಗೆ ನಂಬಿಸಿದ ದುಷ್ಕರ್ಮಿಗಳು, ಕಾರ್ ನೊಂದಣಿ, ಇನ್ಶುರೆನ್ಸ್ ಅಂತೆಲ್ಲ ಹೇಳಿ ಹಂತ ಹಂತವಾಗಿ 46 ರೂ. ಪಡೆದುಕೊಂಡು ವಂಚಿಸಿದ್ದಾರೆ.

ಆ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಈ ಕುರಿತು ಚಂದ್ರಶೇಖರ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಕ್ಕೆ ಹೆದರಿದ ವ್ಯಕ್ತಿ ಹೃದಯಾಘಾತಕ್ಕೆ ಬಲಿ