Select Your Language

Notifications

webdunia
webdunia
webdunia
webdunia

ಚಿನ್ನದ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ

ಚಿನ್ನದ  ಅಂಗಡಿ  ಮಾಲೀಕನ  ಮೇಲೆ  ಗುಂಡಿನ  ದಾಳಿ
ಚಿಕ್ಕಮಗಳೂರು , ಶನಿವಾರ, 11 ಜುಲೈ 2020 (14:22 IST)
ಜ್ಯುವೆಲರಿ ಶಾಪ್ ಮಾಲಿಕನೊಬ್ಬನ ಮೇಲೆ ಗುಂಡಿನ ದಾಳಿ ನಡೆದಿದೆ.

ಚಿಕ್ಕಮಗಳೂರು ನಗರದ  ಎಂ.ಜಿ . ರಸ್ತೆಯ ಕೇಸರಿ  ಜ್ಯುವೆಲರಿ  ಶಾಪ್  ಮಾಲೀಕನ  ಮೇಲೆ  ಗುಂಡಿನ  ದಾಳಿ ನಡೆದಿದೆ.

ಚಿನ್ನದ  ಅಂಗಡಿ  ಮಾಲೀಕ  ಜಸ್ಸು ಎಂಬುವರ  ಮೇಲೆ  ಹಾಡು  ಹಗಲೇ  ಬೈಕಿನಲ್ಲಿ  ಬಂದ  ಮೂವರು ದುಷ್ಕರ್ಮಿಗಳು  ಗುಂಡು  ಹಾರಿಸಿ  ಪರಾರಿಯಾಗಿದ್ದಾರೆ.

ಅದೃಷ್ಟವಶತ್  ಜಸ್ಸು  ಅವರಿಗೆ ಸರಿಯಾಗಿ ಗುಂಡು  ತಗುಲದೆ  ಅಪಾಯದಿಂದ  ಪಾರಾಗಿದ್ದಾರೆ. ಸ್ಥಳಕ್ಕೆ  ಪೊಲೀಸರು  ಭೇಟಿ ನೀಡಿ ದಾಳಿಕೋರರ  ಪತ್ತೆಗೆ  ಬಲೆ  ಬೀಸಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳ ಪ್ರಧಾನಿ ಕೆಪಿ ಒಲಿ ಖುರ್ಚಿ ಉಳಿಸಿಕೊಳ್ಳಲು ಚೀನಾ ಹರಸಾಹಸ