Select Your Language

Notifications

webdunia
webdunia
webdunia
webdunia

ಅನುದಾನ ಅಲ್ಲಿ, ಮಲಗೋದು ಇಲ್ಲಿ-ಸಿಎಂ ಗ್ರಾಮವಾಸ್ತವ್ಯದ ವಿರುದ್ಧ ಶಿವನಗೌಡ ಕಿಡಿ

ಅನುದಾನ  ಅಲ್ಲಿ, ಮಲಗೋದು ಇಲ್ಲಿ-ಸಿಎಂ ಗ್ರಾಮವಾಸ್ತವ್ಯದ ವಿರುದ್ಧ ಶಿವನಗೌಡ ಕಿಡಿ
ರಾಯಚೂರು , ಭಾನುವಾರ, 23 ಜೂನ್ 2019 (10:52 IST)
ರಾಯಚೂರು : ಅನುದಾನ ಕೊಡೋದು ಒಂದು ಕಡೆ  ಆದರೆ ಮಲಗೋದು ಮತ್ತೊಂದು ಕಡೆ ಎಂದು  ಸಿಎಂ ಕುಮಾರಸ್ವಾಮಿಯವರ  ಗ್ರಾಮವಾಸ್ತವ್ಯದ ವಿರುದ್ಧ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.




ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ , ರಾಮನಗರ, ಮಂಡ್ಯ ಜಿಲ್ಲೆಗೆ ಮಾತ್ರ 20-30 ಸಾವಿರ ಕೋಟಿ ಹಣ ರಿಲೀಸ್ ಮಾಡಿದ್ದಾರೆ. ಅನುದಾನ ಅಲ್ಲಿಗೆ ಆದರೆ ಬಂದು ಮಲಗೋದು ಉತ್ತರ ಕರ್ನಾಟಕದಲ್ಲಿ ಎಂದು ಕಿಡಿಕಾರಿದ್ದಾರೆ.


ಮುಖ್ಯಮಂತ್ರಿ ಕುಮಾರಸ್ವಾಮಿ ಭೇದಭಾವ ಮಾಡುತ್ತಿದ್ದಾರೆ.ಮುಖ್ಯ ಮಂತ್ರಿ ರಾಯಚೂರಿಗೆ ಬಂದಾಗ ಮನವಿ ಸಲ್ಲಿಸ್ತೇನೆ. ಪಾದಯಾತ್ರೆಯ ಮೂಲಕ ತೆರಳಿ ಅವರಿಗೆ ಮನವಿ ಸಲ್ಲಿಸುತ್ತೇನೆ ಎಂದು ಶಾಸಕ ಶಿವನಗೌಡ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್- ಸಿಎಂ ಭರವಸೆ