Select Your Language

Notifications

webdunia
webdunia
webdunia
webdunia

ಶಿವೈಕ್ಯ ಶಿವಕುಮಾರ್ ಶ್ರೀಗಳ ಗದ್ದುಗೆ ಮೇಲೆ ಶ್ರೀಗಳ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ

ಶಿವೈಕ್ಯ  ಶಿವಕುಮಾರ್ ಶ್ರೀಗಳ ಗದ್ದುಗೆ ಮೇಲೆ ಶ್ರೀಗಳ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ
ತುಮಕೂರು , ಮಂಗಳವಾರ, 21 ಜನವರಿ 2020 (10:19 IST)
ತುಮಕೂರು : ತ್ರಿವಿಧ ದಾಸೋಹಿ ಶಿವೈಕ್ಯ ಶಿವಕುಮಾರ್ ಶ್ರೀಗಳ 50ಕೆಜಿಯ ಬೆಳ್ಳಿ ವಿಗ್ರಹವನ್ನು ಇಂದು ಗದ್ದುಗೆಯ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದೆ.



ಇಂದು ಶ್ರೀಗಳು ಲಿಂಗೈಕ್ಯರಾಗಿ ಒಂದು ವರ್ಷವಾಗಿದ್ದು, ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮೆರವಣಿಗೆಯ ಮೂಲಕ ಶ್ರೀಗಳ ಬೆಳ್ಳಿ ವಿಗ್ರಹವನ್ನು ತಂದು ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ತುಮಕೂರು ಮಠದಲ್ಲಿರುವ ಶಿವೈಕ್ಯ ಶಿವಕುಮಾರ್ ಶ್ರೀಗಳ ಗದ್ದುಗೆಯ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದೆ.


ಈ ವೇಳೆ ಹಲವು ಮಠಾದೀಶರು ಭಾಗಿಯಾಗಿದ್ದು, ಮಂತ್ರಘೋಷಗಳು, ಮಂಗಳಾರತಿಯ ಮೂಲಕ ಪ್ರತಿಷ್ಠಾಪನಾ ಕಾರ್ಯ ನೇರವೇರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಮನ್ವಯ ಸಮಿತಿ ರಚನೆಗೆ ಮೂಲ ಕಾಂಗ್ರೆಸ್ ನಾಯಕರಿಂದ ತೀವ್ರ ವಿರೋಧ