Select Your Language

Notifications

webdunia
webdunia
webdunia
webdunia

ಹೈಡ್ರಾಮಾ ಬಳಿಕ ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರಕ್ಕೆ

ಹೈಡ್ರಾಮಾ ಬಳಿಕ ಮಹಾರಾಷ್ಟ್ರದಲ್ಲಿ ಶಿವಸೇನೆ ಅಧಿಕಾರಕ್ಕೆ
ಮುಂಬೈ , ಶುಕ್ರವಾರ, 15 ನವೆಂಬರ್ 2019 (16:24 IST)
ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಯಿಂದ ಹೊರಬಂದಿರೋ ಶಿವಸೇನೆ ಇದೀಗ ಕಾಂಗ್ರೆಸ್, ಎನ್ ಸಿ ಪಿ ನೆರವಿನೊಂದಿಗೆ ಅಧಿಕಾರಕ್ಕೆ ಏರೋದು ಖಚಿತವಾಗಿದೆ.

ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿ ಪಿಮೈತ್ರಿಕೂಟವು ಮಹಾರಾಷ್ಟ್ರದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿಯಲಿವೆ.

ಐದು ವರ್ಷಗಳವರೆಗೆ ಶಿವಸೇನೆಯವರೇ ಸಿಎಂ ಆಗಲಿದ್ದಾರೆ. ಹೀಗಂತ ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಎನ್ ಸಿಪಿಯ ಶರದ್ ಪವಾರ್ ರ ಬೆಂಬಲವನ್ನು ಶಿವಸೇನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಯಡಿಯೂರಪ್ಪ- ಡಿಸಿಎಂ ಲಕ್ಷ್ಮಣ ಸವದಿ ಜಟಾಪಟಿ?