Select Your Language

Notifications

webdunia
webdunia
webdunia
webdunia

ಮಧು ಬಂಗಾರಪ್ಪರಿಂದ ಶಿವಮೊಗ್ಗ ಪ್ರವಾಸ

ಮಧು ಬಂಗಾರಪ್ಪರಿಂದ ಶಿವಮೊಗ್ಗ ಪ್ರವಾಸ
ಶಿವಮೊಗ್ಗ , ಶನಿವಾರ, 5 ಆಗಸ್ಟ್ 2023 (14:45 IST)
ಶಿಕ್ಷಣ ಸಚಿವ ಸಚಿವ ಮಧು ಬಂಗಾರಪ್ಪ ಇಂದು ಶಿವಮೊಗ್ಗ ಪ್ರವಾಸ ಕೈಗೊಂಡಿದ್ದಾರೆ.. ಇಂದು ಶಿವಮೊಗ್ಗ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕರಾಟೆ ಉತ್ಸವವನ್ನ ಸಚಿವರು ಉದ್ಘಾಟಿಸಲಿದ್ದಾರೆ. ಬಳಿಕ ಸಂತೇಕಡೂರಿನಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ, ಗೃಹಜ್ಯೋತಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಸೊರಬಕ್ಕೆ ಸಚಿವರು ಪ್ರಯಾಣಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫಲಾನುಭವಿಗಳನ್ನ ಕರೆತರಲು ಬಸ್ ವ್ಯವಸ್ಥೆ