Select Your Language

Notifications

webdunia
webdunia
webdunia
webdunia

ರಷ್ಯಾ ಉಕ್ರೇನ್ ಯುದ್ಧ ಭಾರತೀಯರಿಗೆ ಹೈ ಅಲರ್ಟ್

ರಷ್ಯಾ ಉಕ್ರೇನ್ ಯುದ್ಧ ಭಾರತೀಯರಿಗೆ ಹೈ ಅಲರ್ಟ್
ಬೆಂಗಳೂರು , ಮಂಗಳವಾರ, 1 ಮಾರ್ಚ್ 2022 (15:09 IST)
ರಷ್ಯಾ ಸೇನೆ ಕೀವ್ ಮೇಲೆ ನಡೆಸುತ್ತಿರುವ ದಾಳಿ ಮತ್ತಷ್ಟು ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ರಾಜಧಾನಿ ಕೀವ್​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಈ ಕೂಡಲೇ ಸುರಕ್ಷಿತ ಜಾಗಕ್ಕೆ ತೊರೆಯುವಂತೆ ಉಕ್ರೇನ್​​ನಲ್ಲಿರುವ ಭಾರತದ ರಾಯಭಾರಿ ಸೂಚನೆ ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಯಭಾರಿ ಕಚೇರಿ, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಭಾರತೀಯರು ಇಂದು ತುರ್ತಾಗಿ ಕೀವ್​ ತೊರೆಯಬೇಕು. ರೈಲು ಸೇರಿದಂತೆ ಏನೆಲ್ಲಾ ಸಾರಿಗೆ ಸೌಲಭ್ಯ ಇದೆಯೋ ಅವುಗಳ ಮೂಲಕ ಹೊರಟುಬಿಡಿ ಎಂದು ಸೂಚಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಕ್ರೇನ್ನಲ್ಲಿ ಕನ್ನಡಿಗ ಸಾವು