Select Your Language

Notifications

webdunia
webdunia
webdunia
webdunia

ಪ್ರಾದೇಶಿಕ ಪಕ್ಷಕ್ಕೆ ಮಹತ್ವವಿದೆ - ಕೃಷ್ಣ ಬೈರೇಗೌಡ

ಪ್ರಾದೇಶಿಕ ಪಕ್ಷಕ್ಕೆ ಮಹತ್ವವಿದೆ - ಕೃಷ್ಣ ಬೈರೇಗೌಡ
ಬೆಂಗಳೂರು , ಬುಧವಾರ, 30 ಮಾರ್ಚ್ 2022 (16:59 IST)
ರಾಷ್ಟ್ರೀಯ ಪಕ್ಷ ಎಷ್ಟೇ ಇರಬಹುದು, ಎಷ್ಟೇ ಹೋಗಬಹುದು. ಪ್ರಾದೇಶಿಕ ಪಕ್ಷವನ್ನ ಮುಗಿಸೋ ಕೆಲಸ ಮಾಡಬಾರದು ಎಂದು ಶಾಸಕ ಕೃಷ್ಣ ಭೈರೇಗೌಡ ಹೇಳಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಎಲ್ಲವೂ ಪ್ರಾದೇಶಿಕ ಪಕ್ಷಗಳೇ ಇವೆ.
ರಾಷ್ಟ್ರೀಯ ಪಕ್ಷ ಹೋದ್ರೂ, ಸ್ಥಳೀಯರ ಸಮಸ್ಯೆ ಆಲಿಸಲು ಪ್ರಾದೇಶಿಕ ಪಕ್ಷ ಇರಬೇಕು. ಪ್ರಾದೇಶಿಕ ಪಕ್ಷಕ್ಕೆ ನನ್ನ ಬೆಂಬಲ ಇದ್ದೇ ಇದೆ. ಮಮತಾ ಬ್ಯಾನರ್ಜಿ ನಮ್ಮನ್ನ ಬೈಕೊಂಡು ಓಡಾಡ್ತಿದ್ರೂ. ಪ್ರಾದೇಶಿಕ ಪಕ್ಷ ಇಂದು ದೇಶಕ್ಕೆ ಅತ್ಯವಶ್ಯಕವಾಗಿದೆ. ಆಮ್ ಆದ್ಮಿ ಪಕ್ಷವೂ ಇರಬೇಕು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳು ಸಿಎಂ ಹೇಳಿದ್ದೇನು