Select Your Language

Notifications

webdunia
webdunia
webdunia
webdunia

ಆರ್ಟಿಪಿಎಸ್ ನಲ್ಲಿ ಕಾಣಿಸಿಕೊಂಡ ದಿಢೀರ್ ಬೆಂಕಿ

ಆರ್ಟಿಪಿಎಸ್ ನಲ್ಲಿ ಕಾಣಿಸಿಕೊಂಡ ದಿಢೀರ್ ಬೆಂಕಿ
ರಾಯಚೂರು , ಮಂಗಳವಾರ, 31 ಜುಲೈ 2018 (16:10 IST)
ಬಿಸಿಲ ನಗರಿಯ ಆರ್ಟಿಪಿಎಸ್ಕಲ್ಲಿದ್ದಲು ಸ್ಟಾಕ್ಯಾರ್ಡ್ನಲ್ಲಿ ಹಠಾತ್ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಕಲ್ಲಿದ್ದಲು ನಷ್ಟವಾಗಿದೆ.

ರಾಯಚೂರಿನ ಆರ್ಟಿಪಿಎಸ್ ಕಲ್ಲಿದ್ದಲು ಯಾರ್ಡ್ನಲ್ಲಿ ದಿಢೀರ್ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿನ ಶಕ್ತಿನಗರದ ಆರ್ಟಿಪಿಎಸ್ ಯಾರ್ಡ್ನಲ್ಲಿ ವಿದ್ಯುತ್ಉತ್ಪಾದನೆಗಾಗಿ ಸಂಗ್ರಹಿಸಿ ಇರಿಸಲಾಗಿದ್ದ ಕಲ್ಲಿದ್ದಲಿನಲ್ಲಿ ಹಠಾತ್ಬೆಂಕಿ ಹತ್ತಿಕೊಂಡುಉರಿಯುತ್ತಿದೆ. ಇದರಿಂದ ಸಂಗ್ರಹಿಸಿ ಇಡಲಾಗಿದ್ದ ಭಾರೀ ಪ್ರಮಾಣದ ಕಲ್ಲಿದ್ದಲು ನಷ್ಟವಾಗಿದೆ

ಕೇಂದ್ರ ಸರ್ಕಾರದಿಂದ ವಿದ್ಯುತ್ಉತ್ಪಾದನೆಗೆ ಸಮರ್ಪಕವಾಗಿ ಕಲ್ಲಿದ್ದಲು ಪೂರೈಕೆಯಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಮಧ್ಯೆ ಸಂಗ್ರಹಿಸಿ ಇಡಲಾಗಿದ್ದ ಕಲ್ಲಿದ್ದಲಲ್ಲೂ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ

ಇನ್ನು ಆಗಾಗ ಕಲ್ಲಿದ್ದಲು ಸ್ಟಾಕ್ ಯಾರ್ಡ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಕಾರಣವೇನು ಎಂಬುದು ಇನ್ನೂ ಬಹಿರಂಗವಾಗುತ್ತಿಲ್ಲ.

 

Share this Story:

Follow Webdunia kannada

ಮುಂದಿನ ಸುದ್ದಿ

ಹೀಗೊಂದು ಫೋಟೋ ಶೂಟ್ ಮಾಡಿ ಕೆಲಸ ಕಳೆದುಕೊಂಡ ಫೋಟೋಗ್ರಾಫರ್