Webdunia - Bharat's app for daily news and videos

Install App

ಉದ್ಯಮಿಯಿಂದ ಯುವತಿಯ ಅತ್ಯಾಚಾರ

Webdunia
ಶುಕ್ರವಾರ, 12 ಆಗಸ್ಟ್ 2022 (20:15 IST)
ಉದ್ಯಮಿಯೊಬ್ಬ  ಬಿಸಿನೆಸ್ ವಿಚಾರ ಮಾತನಾಡಲು ಟೆಕ್ಕಿಯನ್ನ ಕರೆಸಿಕೊಂಡಿದ್ದ ಅಷ್ಟೇ ಅಲ್ಲದೆ ಖಾಸಗಿ ಹೊಟೇಲ್ ನಲ್ಲಿ ಯುವಯ ಜೊತೆ ಉಳಿದುಕೊಂಡಿದ್ದ.ಮೂಲತಃ ತಮಿಳುನಾಡಿನ ಉದ್ಯಮಿ ರಮೇಶ್ ಆಗಸ್ಟ್ 6 ರಂದು ಬಿಸಿನೆಸ್ ವಿಚಾರವಾಗಿ ನಗರಕ್ಕೆ ಬಂದಿದ್ದ .ಈ ವೇಳೆ ಯುವತಿಯನ್ನ ಭೇಟಿಮಾಡಲೆಂದು  ಉದ್ಯಮಿ ಕಬ್ಬನ್ ಪಾರ್ಕ್ ಗೆ ಕರೆಸಿಕೊಂಡಿದ್ದ.ಸ್ವಲ್ಪ ಸಮಯದ ಕಾಲ ಕಬ್ಬನ್ ಪಾರ್ಕ್ ನಲ್ಲಿ ಮಾತನಾಡಿ ಊಟಕ್ಕೆ ಅಂತ ಹೋಟೆಲ್ ಗೆ  ಉದ್ಯಮಿ ಕರೆದುಕೊಂಡು ಹೋಗಿದ್ದಾನೆ.ನಂತರ ಹೋಟೆಲ್ ನಲ್ಲಿ ಉದ್ಯಮಿ ಯುವತಿಯ ಮೇಲೆ ಅತ್ಯಾಚಾರ  ಎಸೆಗಿದ್ದಾನೆ.ಅತ್ಯಾಚಾರಕ್ಕೊಳಗಾದ ಯುವತಿಗೆ ರಮೇಶ್  ದೂರದ ಸಂಬಂಧಿ. ಇನ್ನು ಘಟನೆಯಿಂದ ಶಾಕ್ ಗೆ ಒಳಗಾಗಿದ್ದ ಯುವತಿ ಮೂರು ದಿನದ ಬಳಿಕ ದೂರು‌ ನೀಡಿದ್ದಾಳೆ.ಕಬ್ಬನ್ ಪಾರ್ಕ್ ಪೊಲೀಸರು ಠಾಣೆಯಲ್ಲಿ ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.ಈಗಾಗಲೇ ನಮ್ಮ ಒಂದು ತಂಡ ತಮಿಳು ನಾಡಿಗೆ ಭೇಟಿ ನೀಡಿದೆ.ದೂರಿನನ್ವಯ ಎಫ್ ಐ ಆರ್ ದಾಖಲಿಸಿದ್ದೇವೆ.ಆರೋಪಿಯನ್ನ ಬಂದಿಸಿದ ನಂತರ ಮತ್ತಷ್ಟು ಮಾಹಿತಿ ಕಲೆ ಹಾಕುತ್ತೇವೆ ಎಂದು ಕೇಂದ್ರ ‌ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments