Webdunia - Bharat's app for daily news and videos

Install App

601 ಸೀರೆಗಳಲ್ಲಿ ದೇವಿಗೆ ಅಲಂಕಾರ

Webdunia
ಶುಕ್ರವಾರ, 12 ಆಗಸ್ಟ್ 2022 (20:04 IST)
ಐತಿಹಾಸಿಕ ಬದಾಮಿಯ ಬನಶಂಕರಿ ದೇವಿಗೆ ಇಂದು ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯ್ತು. ಶಕ್ತಿ ದೇವತೆಗೆ ನೇಕಾರರು ನೀಡಿದ ಸುಮಾರು 601 ಸೀರೆಗಳಿಂದ ಬನಶಂಕರಿ ದೇವಿಯನ್ನ ಅಲಂಕರಿಸಲಾಗಿತ್ತು. ದೇವಾಂಗ ಸಮಾಜನದ ಬಂಧುಗಳ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಇಂದು ಹುಣ್ಣಿಮೆ ಆಗಿದ್ರಿಂದ ದೇವಿಯನ್ನ ಕಣ್ತುಂಬಿಕೊಳ್ಳಲು ನೂಕು ನುಗ್ಗಲು ಉಂಟಾಗಿತ್ತು. ಜೊತೆಗೆ ದೇವಾಲಯ ಸುತ್ತಮುತ್ತ ವಿವಿಧ ಬಗೆಯ ಸೀರೆಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗಾವಿಯ ರಾಮದುರ್ಗದಿಂದ ಸೀರೆಗಳನ್ನ ಮೆರೆವಣಿಗೆ ಮಾಡುವ ಮೂಲಕ ದೇವಾಂಗ ಸಮಾಜದ ಬಂಧುಗಳು ಬದಾಮಿಗೆ ತೆಗೆದುಕೊಂಡು ಬಂದ್ರು. ಇಂದು ನೂಲು ಹುಣ್ಣಿಮೆ ನಿಮಿತ್ತ ಬನಶಂಕರಿ ದೇವಾಲಯಕ್ಕೆ ಭಕ್ತರ ದಂಡು ಹರಿದು ಬರ್ತಿದ್ದಾರೆ. ಜೊತೆಗೆ ಭಕ್ತರು ದೇವಿಯನ್ನ ಕಣ್ತುಂಬಿಕೊಂಡು ಪುನೀತರಾದ್ರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments