Webdunia - Bharat's app for daily news and videos

Install App

601 ಸೀರೆಗಳಲ್ಲಿ ದೇವಿಗೆ ಅಲಂಕಾರ

Webdunia
ಶುಕ್ರವಾರ, 12 ಆಗಸ್ಟ್ 2022 (20:04 IST)
ಐತಿಹಾಸಿಕ ಬದಾಮಿಯ ಬನಶಂಕರಿ ದೇವಿಗೆ ಇಂದು ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯ್ತು. ಶಕ್ತಿ ದೇವತೆಗೆ ನೇಕಾರರು ನೀಡಿದ ಸುಮಾರು 601 ಸೀರೆಗಳಿಂದ ಬನಶಂಕರಿ ದೇವಿಯನ್ನ ಅಲಂಕರಿಸಲಾಗಿತ್ತು. ದೇವಾಂಗ ಸಮಾಜನದ ಬಂಧುಗಳ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆ ಕೈಂಕರ್ಯಗಳು ನಡೆದವು. ಇಂದು ಹುಣ್ಣಿಮೆ ಆಗಿದ್ರಿಂದ ದೇವಿಯನ್ನ ಕಣ್ತುಂಬಿಕೊಳ್ಳಲು ನೂಕು ನುಗ್ಗಲು ಉಂಟಾಗಿತ್ತು. ಜೊತೆಗೆ ದೇವಾಲಯ ಸುತ್ತಮುತ್ತ ವಿವಿಧ ಬಗೆಯ ಸೀರೆಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗಾವಿಯ ರಾಮದುರ್ಗದಿಂದ ಸೀರೆಗಳನ್ನ ಮೆರೆವಣಿಗೆ ಮಾಡುವ ಮೂಲಕ ದೇವಾಂಗ ಸಮಾಜದ ಬಂಧುಗಳು ಬದಾಮಿಗೆ ತೆಗೆದುಕೊಂಡು ಬಂದ್ರು. ಇಂದು ನೂಲು ಹುಣ್ಣಿಮೆ ನಿಮಿತ್ತ ಬನಶಂಕರಿ ದೇವಾಲಯಕ್ಕೆ ಭಕ್ತರ ದಂಡು ಹರಿದು ಬರ್ತಿದ್ದಾರೆ. ಜೊತೆಗೆ ಭಕ್ತರು ದೇವಿಯನ್ನ ಕಣ್ತುಂಬಿಕೊಂಡು ಪುನೀತರಾದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಸಮೀಕ್ಷೆ ಪ್ರಶ್ನೆ ಕೇಳುವಾಗ ಡಿಕೆ ಶಿವಕುಮಾರ್ ಗರಂ: ಪ್ರಶ್ನೆ ತಯಾರಿಸಿದ್ದು ಯಾರು ಎಂದ ನೆಟ್ಟಿಗರು

ಬೈಕ್ ಗಿಂತ ಕಾರಿನ ಎಂಜಿನ್ ಯಾಕೆ ಭಾರ; ರಾಹುಲ್ ಗಾಂಧಿ ತಲೆಗೆ ನೊಬೆಲ್ ಪ್ರೈಸ್ ಕೊಡ್ಬೇಕು ಎಂದ ಪಬ್ಲಿಕ್

ಹಮಾಸ್‌ಗೆ ಗಡುವು ನೀಡಿದ ಟ್ರಂಪ್‌: ಒಪ್ಪಂದ ತಿರಸ್ಕರಿಸಿದರೆ ನರಕದರ್ಶನ ಎಂದು ದೊಡ್ಡಣ್ಣ ವಾರ್ನಿಂಗ್‌

ಬಿಜೆಪಿಯವರಿಗೆ ನಮ್ಮ ಗ್ಯಾರಂಟಿ ಯೋಜನೆಗಳ ಯಶಸ್ಸು ನಿದ್ದೆಗೆಡಿಸಿದೆ: ಸಿಎಂ ಸಿದ್ದರಾಮಯ್ಯ

ಗೋಡಂಬಿ ಅತಿಯಾಗಿ ತಿನ್ನುತ್ತೀರಾ ಹಾಗಿದ್ದರೆ ಇದನ್ನು ಓದಿ

ಮುಂದಿನ ಸುದ್ದಿ
Show comments