Select Your Language

Notifications

webdunia
webdunia
webdunia
webdunia

ರಮ್ಯ ವಿರುದ್ಧ ಅಶಿಸ್ತು, ಉದ್ದಟತನದ ಆರೋಪ

ರಮ್ಯ ವಿರುದ್ಧ ಅಶಿಸ್ತು, ಉದ್ದಟತನದ ಆರೋಪ
bangalore , ಶುಕ್ರವಾರ, 13 ಮೇ 2022 (15:37 IST)
ನಟಿ ರಮ್ಯಾ v/s ಡಿಕೆಶಿ ಟ್ವೀಟ್​ ವಾರ್​​​ಗೆ ಕೆಲ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದು, ಕೆಲ ನಾಯಕರು  ರಮ್ಯಾ ವಿರುದ್ಧ ಗರಂ ಆಗಿದ್ದಾರೆ. ಈ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ನಟಿ ರಮ್ಯಾ ಅಶಿಸ್ತು, ಉದ್ದಟತನ ತೋರಿದ್ದಾರೆ. ಪಕ್ಷದ ಅಧ್ಯಕ್ಷರ ವಿರುದ್ದ ಬಹಿರಂಗವಾಗಿ ಟ್ವಿಟ್ ಮಾಡಿದ್ದು ಸರಿಯಲ್ಲ. ಈ ಬಗ್ಗೆ ನಟಿ ರಮ್ಯಾರವರನ್ನ ಕರೆದು ವಿವರಣೆ ಕೇಳ್ತೀವಿ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಪಕ್ಷದ ಚೌಕಟ್ಟಿನೊಳಗೆ ಕರೆದು ಬಗೆಹರಿಸಿಕೊಳ್ಳುತ್ತೇವೆ. ಮಹಮದ್ ನಲಪಾಡ್ ಆಗಲಿ, ನಾನಾಗಲಿ ಯಾರೆ ಪಕ್ಷದ ವಿರುದ್ದ ನಡೆದರೆ ಅದು ಅಶಿಸ್ತು ಎಂದು ಧೃವನಾರಾಯಣ್ ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಕಾಂಗ್ರೆಸ್​ನಲ್ಲಿ ಅಲ್ಲೋಲ..ಕಲ್ಲೋಲ!