Select Your Language

Notifications

webdunia
webdunia
webdunia
webdunia

ಸಿಡಿ ಪ್ರಕರಣ; ಜಾರಕಿಹೊಳಿಯನ್ನು ಭೇಟಿಯಾದ ಶಾಸಕ ರಾಮಪ್ಪ ಹೇಳಿದ್ದೇನು?

ಬೆಳಗಾವಿ
ಬೆಳಗಾವಿ , ಗುರುವಾರ, 18 ಮಾರ್ಚ್ 2021 (13:12 IST)
ಬೆಳಗಾವಿ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನಲೆಯಲ್ಲಿ ಶಾಸಕ ರಾಮಪ್ಪ ಜಾರಕಿಹೊಳಿಯನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಜಾರಕಿಹೊಳಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಶಾಸಕ ರಾಮಪ್ಪ ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. 4-5 ಜನ ಸೇರಿ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಜಾರಕಿಹೊಳಿ ಮಹಾನ್ ನಾಯಕ ಎಂದಿದ್ದಾರೆ ಅಷ್ಟೇ. ಆದರೆ ಕೆಪಿಸಿಸಿ ಅಧ್ಯಕ್ಷ ಎಂದು ಹೇಳಿಲ್ಲ. ಸತ್ಯಾಂಶ ತಿಳಿಯದೇ ಯಾರೂ ಏನೂ ಹೇಳಬಾರದು. ಸಂಪೂರ್ಣ ತನಿಖೆಯಾದರೆ ಸತ್ಯಾಂಶ ಹೊರಬರಲಿದೆ ಎಂದು  ಜಾರಕಿಹೊಳಿ ಭೇಟಿ ಬಳಿಕ ಶಾಸಕ ರಾಮಪ್ಪ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆರೆಮನೆ ಬಾಲಕಿಯ ಬೆದರಿಸಿ ಮದುವೆಯಾದ ಯುವಕ ಅರೆಸ್ಟ್