Select Your Language

Notifications

webdunia
webdunia
webdunia
webdunia

ಆರೋಪ ಮುಕ್ತನಾಗಿ ಮತ್ತೆ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷಗಾದಿಗೇರಿದ ರಾಮಕೃಷ್ಣ

ಆರೋಪ ಮುಕ್ತನಾಗಿ ಮತ್ತೆ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷಗಾದಿಗೇರಿದ ರಾಮಕೃಷ್ಣ
ತುಮಕೂರು , ಬುಧವಾರ, 24 ಅಕ್ಟೋಬರ್ 2018 (21:50 IST)
ವೈಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕಿಬಿದ್ದ ಆರೋಪದ ಮೇಲೆ ವಜಾಗೊಂಡಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈಗ ಪುನಃ ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ತುಮಕೂರು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿ ರಾಮಕೃಷ್ಣ ಮತ್ತೆ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವೈಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕಿಬಿದ್ದ ಆರೋಪದ ಮೇಲೆ ವಜಾಗೊಂಡಿದ್ದರು.

ಪೂಜೆ, ಹೋಮ ಹವನ ನಡೆಸಿ ಅಧಿಕಾರ ಸ್ವೀಕಾರ ಮಾಡಿದರು. ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಹೋಮ ಹವನ ಪೂಜೆ ನಡೆಸಲಾಯಿತು. ವಿಘ್ಞ ನಿವಾರಣೆಗೆ ಹೋಮ ಹವನಗಳ ಮೊರೆ ಹೋದ ಕಾಂಗ್ರೇಸ್ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು.



 

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯದ ಅಂಗಡಿಗೆ ಕನ್ನ ಹಾಕಿದ ಕಳ್ಳರು