Select Your Language

Notifications

webdunia
webdunia
webdunia
webdunia

ರಾಜಣ್ಣ ಸತ್ಯ ಹೇಳಿದ್ದು, ಕಾಂಗ್ರೆಸ್‌ನವರ ಹೊಟ್ಟೆಗೆ ಮೆಣಸಿಟ್ಟ ಹಾಗಾಗಿದೆ: ಆರ್ ಅಶೋಕ್‌

ಕಾಂಗ್ರೆಸ್ ಸಚಿವ ಕೆ.ಎನ್.ರಾಜಣ್ಣ

Sampriya

ಬೆಂಗಳೂರು , ಸೋಮವಾರ, 11 ಆಗಸ್ಟ್ 2025 (16:43 IST)
ಬೆಂಗಳೂರು: ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ನೇರನುಡಿಯವರು. ಅವರು ಸತ್ಯ ಹೇಳಿದ ತಕ್ಷಣ ಕಾಂಗ್ರೆಸ್‌ನವರ ಹೊಟ್ಟೆಗೆ ಮೆಣಸಿನಟ್ಟ ಹಾಗಾಗಿದ್ದು, ಅದಕ್ಕೆ ರಾಜಣ್ಣ ಅವರ ತಲೆದಂಡ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಪ್ರತಿಕ್ರಿಯಿಸಿದ್ದಾರೆ. 

ಸಚಿವ ಕೆ ಎನ್ ರಾಜಣ್ಣ ಅವರ ರಾಜೀನಾಮೆ ಸಂಬಂಧ ಪ್ರತಿಕ್ರಿಯಿಸಿದ ಅವರು ಮತಗಳ್ಳತನ ಬಗ್ಗೆ  ಸತ್ಯ ನುಡಿದಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಶುರುವಾಗಿತ್ತು. ಅದಕ್ಕೆ ರಾಜಣ್ಣಗೆ ಲೆಟರ್ ಕೊಟ್ಟಿದ್ದಾರೆ.  ಅದಲ್ಲದೆ ಅವರನ್ನು ಸಸ್ಪೆಂಡ್ ಮಾಡುವಂತೆಯೇ ಹೇಳಲಾಗಿತ್ತು. 

ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವ ಇಲ್ಲ.  ಸತ್ಯ ಹೇಳಿದ್ದವರನ್ನು ತಲೆದಂಡ ಮಾಡಲಾಗುತ್ತೆ. ಮತಗಳ್ಳತನ ಕಾರ್ಯಕ್ರಮ ಅವರದ್ದು ಟುಸ್ ಪಟಾಕಿಯಾಗಿದೆ.

ಅಕ್ಟೋಬರ್‌ನಲ್ಲಿ ಪ್ರಳಯ ಆಗುತ್ತಾ ಅಂತಾ ಹೇಳಲಾಗಿತ್ತು. ಇದೀಗ ಅದರ ಮುನ್ಸೂಚನೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಗವಿಸಿದ್ದಪ್ಪ ನಾಯಕ ಹತ್ಯಾ ಪ್ರಕರಣದ ಎನ್‍ಐಎ ಅಥವಾ ಸಿಬಿಐ ತನಿಖೆ: ವಿಜಯೇಂದ್ರ ಆಗ್ರಹ