Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಮಳೆ ಅಬ್ಬರ

ಕರ್ನಾಟಕದಲ್ಲಿ ಮಳೆ ಅಬ್ಬರ
ಬೆಂಗಳೂರು , ಶನಿವಾರ, 9 ಜುಲೈ 2022 (17:04 IST)
ಗದಗ ಜಿಲ್ಲೆಯ ರೋಣ ತಾಲೂಕಿನ ಮೇಗೂರ ಗ್ರಾಮದ ಶಿವಾನಂದ ಅರಹುಣಸಿ ಎಂಬುವರಿಗೆ ಮನೆ ಸೇರಿದೆ.
ಮನೆ ಕುಸಿತದಿಂದ ಕುಟುಂಬ ಕಂಗಾಲು ಆಗಿದ್ದಾರೆ. ಮಣ್ಣಿನ ಮನೆ ಜಡಿ‌ಮಳೆಗೆ ಹಸಿ ಹಿಡಿದು ಕುಸಿತವಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಾದ ಜಡಿ‌ ಮಳೆಯ ಆತಂಕಗೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಫಿನಾಡಿನಲ್ಲಿ ಗುಡ್ಡ ಕುಸಿತ